Ad imageAd image

ಕುರಿ ಕಾಯಪ್ಪನ್ನ ಕಣ್ಣಿರಿನ ಕಥೆ ಹದಿನಾರು ಕುರಿ ಮರಿಗಳನ್ನು ಬಲಿ ತೊಗೇದುಕೊಂಡ ತೋಳುಗಳು

Bharath Vaibhav
ಕುರಿ ಕಾಯಪ್ಪನ್ನ ಕಣ್ಣಿರಿನ ಕಥೆ ಹದಿನಾರು ಕುರಿ ಮರಿಗಳನ್ನು ಬಲಿ ತೊಗೇದುಕೊಂಡ ತೋಳುಗಳು
WhatsApp Group Join Now
Telegram Group Join Now

ಹುಕ್ಕೇರಿ :-ಪಟ್ಟಣ ಹೊರವಲಯದಲ್ಲಿ ಕುರಿ ದಡ್ಡಿ ಒಳಗೆ ನುಗ್ಗಿಕೊಂಡು ಹದಿನಾರು ಕುರಿಮರಿಗಳನ್ನು ಬಲಿಯಾಗಿವೆ.ಹಲವು ಕುರಿಮರಿಗಳಿಗೆ ಗಾಯಗಳು ಆಗಿವೆ ಕುರಿಕಾಯಪ್ಪನಾದ ಬಸವರಾಜ್ ಘೋಡಗೆರಿ ಹಾಗೂ ರಾಯಪ್ಪ ಹೆಗಡೆ ಅವರು ಮಾಧ್ಯಮದೊಂದಿಗೆ ಹೇಳಿದರು ನಮ್ಮ ಜೀವನ ಕುರಿ ಸಾಕಾಣಿಕೆಯ ಜೀವನವನ್ನು ನಡೆಸುತ್ತಾ ಬಂದಿದ್ದೇವೆ.

ನಾವು ಪಶು ಆಸ್ಪತ್ರೆಗೆ ಮಾಹಿತಿಯನ್ನು ನೀಡಿದ್ದರು ಕೂಡಾ ಯಾರು ಪಶು ಆಸ್ಪತ್ರೆ ಅಧಿಕಾರಿಗಳು ಸ್ಥಳಕ್ಕೆ ಬರಲೇ ಇಲ್ಲಾ ನೋಡಿ ಕುರಿ ಕಾಯಪ್ಪನ ನೋವಿನ ಪರಸ್ಥಿತಿ ರಾಯಪ್ಪ ಮರಡಿ ಮತ್ತು ಸಿದ್ದರಾಮ ತವರಿ ಅವರು ಸತ್ತ ಮರಿಗಳನ್ನು ಮಾಧ್ಯಮದೊಂದಿಗೆ ತೋರಿಸಲಾಯಿತು.

ವರದಿ:- ಶಿವಾಜಿ ಎನ್ ಬಾಲೆಶಗೋಳ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!