Ad imageAd image
- Advertisement -  - Advertisement -  - Advertisement - 

ಸಾರಿಗೆ ಬಸ್ ಇಂದು ಬಾದಾಮಿಯ ಜನಪ್ರಿಯ ಶಾಸಕರು ಉದ್ಘಾಟನೆ ಮಾಡಿದರು.

Bharath Vaibhav
ಸಾರಿಗೆ ಬಸ್ ಇಂದು ಬಾದಾಮಿಯ ಜನಪ್ರಿಯ ಶಾಸಕರು ಉದ್ಘಾಟನೆ ಮಾಡಿದರು.
WhatsApp Group Join Now
Telegram Group Join Now

ಬಾಗಲಕೋಟ: ಜಿಲ್ಲೆಯ ಬಾದಾಮಿ ತಾಲೂಕ ಬಾದಾಮಿ ಬಸ್ ಘಟದಲ್ಲಿ ಇಂದು ದಿನಾಂಕ.5.8.2024 ರಂದು ಬಾದಾಮಿಯಿಂದ ಬೆಂಗಳೂರು ಬಾದಾಮಿಯಿಂದ ಮಂಗಳೂರ ನಾಲ್ಕು ಹೊಸ ಬಸ್ ಗಳಿಗೆ ಬಾದಾಮಿಯ ಜನಪ್ರಿಯ ಶಾಸಕರು ಭೀಮಸೆನ್. ಬಿ. ಚಿಮ್ಮನಕಟ್ಟಿ ಅವರು ರಿಬ್ಬನ್ ಕಟ್ ಮಾಡಿ ಬಸ್ ಚಲಾಯಿಸಿ ಚಾಲನೆ ನೀಡಿದರು.

ನಂತರ ಡಿಪೋ ಅಭಿವೃದ್ಧಿ ಕುರಿತು ಶಾಸಕರು ಮಾತನಾಡಿ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಜನರಿಗೆ ಯಾವುದೇ ತೊಂದರೆ ಆಗದ ರೀತಿ ಕಾರ್ಯ ನಿರ್ವಹಿಸಿ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮಂಜುನಾಥ್ ಹೊಸಮನಿ, ಹನಮಂತ ಅಪ್ಪಣ್ಣವರ,ಭೀಮಶಿ ಕಂಬಾರ.ಕೆ, ಎಸ್, ಆರ್, ಟಿ, ಸಿ ಡಿಪೋ ಮ್ಯಾನೇಜರ್ ಎ, ಎ, ಕೋರಿ ಹಾಗೂ ರವಿ ತಳವಾರ್ ಡಿಪೋ ಸಿಬ್ಬಂದಿಗಳು ಇನ್ನಿತರರು ಉಪಸ್ಥಿತರಿದ್ದರು.

ವರದಿ:ಎಸ್. ಎಸ್. ಕವಲಾಪುರಿ 

WhatsApp Group Join Now
Telegram Group Join Now
Share This Article
error: Content is protected !!