Ad imageAd image

ಕಾಗವಾಡ ಶಾಸಕರ ಎದುರೇ ಮಾಧ್ಯಮದ ಪ್ರತಿನಿಧಿಗಳಿವೆ ದಮ್ಕಿ ಹಾಕಿದ ವ್ಯಕ್ತಿ.

Bharath Vaibhav
WhatsApp Group Join Now
Telegram Group Join Now

ಚಿಕ್ಕೋಡಿ:-  ರಾಜು ಕಾಗೆ ಎದುರು ವಿಡೀಯೋ ಮಾಡಿ ಮಾಧ್ಯಮದವರಿಗೆ ಬೆದರಿಕೆ.
ಬೆವನೂರ ಗ್ರಾಮದ ಜಾತ್ರಾ ಮಹೋತ್ಸವದ ವೇಳೆ ಘಟನೆ.ಬೆಳಗಾವಿ ಜಿಲ್ಲೆಯ ಆಥಣಿ ತಾಲೂಕಿನ ಬೆವನೂರ ಗ್ರಾಮ.ಸಂತೋಷ ಚುರಮೂಲೆ ಎಂಬುವವರಿಂದ ಮಾಧ್ಯಮದವರಿಗೆ ಬೆದರಿಕೆ.ಬೆವನೂರ ಗ್ರಾಮದ ಅಮೋಘ ಸಿದ್ದೇಶ್ವರ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಶಾಸಕ ರಾಜು ಕಾಗೆ.ಶಾಸಕ ರಾಜು ಕಾಗೆಯ ಬಗ್ಗೆ ಮಾಧ್ಯಮದವರು ಬೇರೆ ದೃಷ್ಟಿಯಿಂದ ವೈರಲ್ ಮಾಡಿದ್ರೆ ಮನೆ ಹೊಕ್ಕು ಕೈ ಕಾಲು ಮುರಿಯುವುದಾಗಿ ಬೆದರಿಕೆ.

ಶಾಸಕರ ಎದುರೇ ಬೆದರಿಕೆ ಹಾಕ್ತಿದ್ರು ತುಟಿ ಪಿಟಕ್ ಅನ್ನದ ಕಾಗಾವಾಡ ಶಾಸಕ ರಾಜು ಕಾಗೆ.
ಸಂವಿಧಾನದ ನಾಲ್ಕನೇಯ ಅಂಗ ಮಾಧ್ಯಮದ ಪ್ರತಿನಿಧಿಗಳಿಗೆ ದಮ್ಕಿ ಹಾಕ್ತಿದ್ರು, ಸುಮ್ನೆ ನಿಂತ ಶಾಸಕ ರಾಜು ಕಾಗೆ.

ವರದಿ:-ರಾಜು ಮುಂಡೆ

WhatsApp Group Join Now
Telegram Group Join Now
Share This Article
error: Content is protected !!