Ad imageAd image

ಈಜಲು ಹೋಗಿದ್ದ ಹಾಸನ ಜಿಲ್ಲೆಯ ಮೂವರು ಯುವಕರು ನಾಪತ್ತೆ

Bharath Vaibhav
ಈಜಲು ಹೋಗಿದ್ದ ಹಾಸನ ಜಿಲ್ಲೆಯ ಮೂವರು ಯುವಕರು ನಾಪತ್ತೆ
WhatsApp Group Join Now
Telegram Group Join Now

—————————————————-ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಘಟನೆ
ರಾಯಚೂರು: ನದಿಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ನಾಪತ್ತೆಯಾಗಿರುವ ಘಟನೆ ಶನಿವಾರ ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ನಡೆದಿದೆ.

ಕರ್ನಾಟಕ ಹಾಸನ ಜಿಲ್ಲೆಯ ಮೂಲದವರಾದ ಅಜಿತ್(20),ಸಚಿನ್(20)ಹಾಗೂ ಪ್ರಮೋದ(19) ಎಂಬುವವರೇ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಮೂವರು ಯುವಕರು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಬಂದಿದ್ದರು.ಆಗ ಯುವಕರು ತುಂಗಭದ್ರಾ ನದಿಯಲ್ಲಿ ಈಜಲು ಹೋದಾಗ ನಾಪತ್ತೆಯಾಗಿದ್ದಾರೆ.ಈ ಬಗ್ಗೆ ಮಂತ್ರಾಲಯದ ಪೊಲೀಸರು ಹಾಗೂ ಈಜುಗಾರರು ತಂಡವು ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸ ಮೂಲಗಳು ತಿಳಿಸಿವೆ.

ವರದಿ: ಗಾರಲ ದಿನ್ನಿ ವೀರನ ಗೌಡ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!