Ad imageAd image

ಇಂದು ಸಂಕೇಶ್ವರ ಪಟ್ಟಣದಲ್ಲಿ ಧಾರಾಕಾರ ಮಳೆಯಿಂದ ನದಿ ದಡದಲ್ಲಿರುವ ದೇವಸ್ಥಾನ ಹಾಗೂ ಮನೆಗಳಿಗೆ ನೀರಿನ ಜಲ ಸ್ತಂಭಣ

Bharath Vaibhav
ಇಂದು ಸಂಕೇಶ್ವರ ಪಟ್ಟಣದಲ್ಲಿ ಧಾರಾಕಾರ ಮಳೆಯಿಂದ ನದಿ ದಡದಲ್ಲಿರುವ ದೇವಸ್ಥಾನ ಹಾಗೂ ಮನೆಗಳಿಗೆ ನೀರಿನ ಜಲ ಸ್ತಂಭಣ
WhatsApp Group Join Now
Telegram Group Join Now

ಸಂಕೇಶ್ವರ :ದಿನ ದಿನ ಮಳೆ ಹೆಚ್ಚಳದಿಂದ ಮನೆಗಳಿಗೆ ಹಾಗೂ ದೇವಸ್ಥಾನದಲ್ಲಿ ನೀರು ನುಗ್ಗಿದ್ದು ನದಿ ದಂಡೆಯ ವಾಸವಿರುವ ಜನರಿಗೆ ಕಷ್ಟಕರ ಜೀವನವಾಗಿದೆ.

ಈಗಾಗಲೇ ತಶೀಲ್ದಾರಾದ ಮಂಜುಳಾ ನಾಯಕ ಮೇಡಂ ಅವರು ಭೇಟಿ ನೀಡಿ ಮುನ್ನ ಸೂಚನೆಯನ್ನು ನೀಡಲಾಗುತ್ತದೆ ಎಲ್ಲ ರೀತಿಯ ಅನುಕೂಲತೆ ನೀಡಲಾಗಿದ್ದು ನಮ್ಮ ಪಟ್ಟನ ಪೊಲೀಸ್ ಇಲಾಖೆಯಿಂದ ಕೂಡಾ ಸಹಕಾರವನ್ನು ನೀಡಲಾಗಿದ್ದು.

ನದಿ ದಡದಲ್ಲಿ ಇರುವರನ್ನು ಬೇರೆ ಕಡೆ ಸ್ಥಳಾಂತರವನ್ನು ಮಾಡಲಾಗಿದೆ ಮಳೆ ಪ್ರಭಾವವು ಹೆಚ್ಚಾವಾಗಿದ್ದರು ಕೂಡಾ ಇಲ್ಲಿಯ ತಶೀಲ್ದಾರ ಮೇಡಂ ಹಾಗೂ ಎಲ್ಲ ಅಧಿಕಾರಿಗಳಿಂದ ಒಳ್ಳೆಯ ಒಂದು ಸ್ಪಂದನವನ್ನು ನೀಡುಲಾಗಿದೆ ಎಂದು ಸಂಕೇಶ್ವರ ಪಟ್ಟಣ ಸಾರ್ವಜನಿಕರು ಮಾಧ್ಯಮದೊಂದಿಗೆ ಹೇಳಲಾಯಿತು.

 ವರದಿ: ಶಿವಾಜಿ ಎನ್ ಬಾಲೆಶಗೋಳ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!