Ad imageAd image
- Advertisement -  - Advertisement -  - Advertisement - 

ಇಂದು ಒಳ ಮೀಸಲಾತಿ ವರ್ಗೀಕರಣದ ಜಡ್ಜ್ ಮೆಂಟ್ ನಮ್ಮ ಪರವಾಗಿ ಆಗಿದೆ: ಕೀರ್ತಿ ಕುಮಾರ್

Bharath Vaibhav
ಇಂದು ಒಳ ಮೀಸಲಾತಿ ವರ್ಗೀಕರಣದ ಜಡ್ಜ್ ಮೆಂಟ್ ನಮ್ಮ ಪರವಾಗಿ ಆಗಿದೆ: ಕೀರ್ತಿ ಕುಮಾರ್
WhatsApp Group Join Now
Telegram Group Join Now

ಸೇಡಂ:- ನ್ಯಾಯಮೂರ್ತಿ ಎಜೆ ಸದಾಶಿವ ಆಯೋಗದ ಪರವಾಗಿ ಅತ್ಯಂತ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ನ ತೀರ್ಪು ಶ್ಲಾಘ ನೀಯವಾದದ್ದು.

ಇದನ್ನು ಸಮಸ್ತ ಮಾದಿಗ ಸಮಾಜ ಸ್ವಾಗತಿಸುವುದರ ಜೊತೆಗೆ ಹರುಷ ವ್ಯಕ್ತಪಡಿಸುತ್ತವೆ ಮತ್ತು 30 ವರ್ಷಗಳ ನಿರಂತರವಾದ ಹೋರಾಟಗಾರರ ಹೋರಾಟಕ್ಕೆ ಬೆಲೆ ಸಿಕ್ಕಂತಾಗಿದೆ ಎಂದು ಮಳಖೇಡ್ ವಲಯ ಡಿಎಂಎಸ್‌ಎಸ್‌ ಅಧ್ಯಕ್ಷರು ಕೀರ್ತಿಕುಮಾರ್ ಮಾಳಗಿ ಪತ್ರಿಕಾ ಪ್ರಕಟಣೆಯ ಮೂಲಕ ಹರುಷ ವ್ಯಕ್ತಪಡಿಸೀದರೆ.

ವರದಿ:- ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
Share This Article
error: Content is protected !!