Ad imageAd image
- Advertisement -  - Advertisement -  - Advertisement - 

ಐವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ 

Bharath Vaibhav
ಐವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ 
vidhana soudha
WhatsApp Group Join Now
Telegram Group Join Now

ಬೆಂಗಳೂರು: ರಾಜ್ಯ ಸರ್ಕಾರ ಶನಿವಾರ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.ಮೂರು ವರ್ಷ ಕೇಂದ್ರ ಸೇವೆಗೆ ಎರವಲು ಮೇಲೆ ತೆರಳಿದ್ದ ಚೇತನ್ ಸಿಂಗ್ ಅವರು ಕೆಲವು ದಿನಗಳ ಹಿಂದೆಯಷ್ಟೇ ರಾಜ್ಯಕ್ಕೆ ಮರಳಿದ್ದರು.

ಚೇತನ್ ಸಿಂಗ್ ಅವರನ್ನು ರಾಜ್ಯ ತನಿಖಾ ಇಲಾಖೆ(ಸಿಐಡಿ) ಡಿಐಜಿ ಹುದ್ದೆಗೆ ನೇಮಕ ಮಾಡಲಾಗಿದೆ.

ಡಾ. ಸೀಮಾ ಮರಿಯಂ- ಜಂಟಿ ನಿರ್ದೇಶಕರು, ವಿಧಿ ವಿಜ್ಞಾನ ಪ್ಯೋಗಾಲಯ

ಯಶೋದಾ ವಂಟಕೋಡಿ- ಎಸ್ಪಿ, ಕಾರಾಗೃಹ

ಎಂ. ರಾಜೀವ್ -ಎಸ್ಪಿ ಐ.ಎಸ್.ಡಿ.

ರಂಜಿತ್ ಕುಮಾರ್ ಬಂಡಾರು-ಎಸ್ಪಿ ಚಿತ್ರದುರ್ಗ

WhatsApp Group Join Now
Telegram Group Join Now
Share This Article
error: Content is protected !!