Ad imageAd image

ಆಯುಧ ಪೂಜೆಗೆ ಸಾರಿಗೆ ಬಸ್ ಗಳಿಗೆ ಸಾರಿಗೆ ಕೇವಲ 150ರೂ ಬಿಡುಗಡೆ 

Bharath Vaibhav
ಆಯುಧ ಪೂಜೆಗೆ ಸಾರಿಗೆ ಬಸ್ ಗಳಿಗೆ ಸಾರಿಗೆ ಕೇವಲ 150ರೂ ಬಿಡುಗಡೆ 
ksrtc
WhatsApp Group Join Now
Telegram Group Join Now

ಬೆಂಗಳೂರು: ಪೂಜೆಯಂದು ಸರ್ಕಾರಿ ಸಾರಿಗೆ ಬಸ್ ಗಳಿಗೆ ಪೂಜೆ ಸಲ್ಲಿಸಲು ಸಾರಿಗೆ ಇಲಾಖೆಯಿಂದ ಹಣ ಬಿಡುಗಡೆ ಮಾಡಲಾಗಿದೆ. ಆದರೆ, ಪ್ರತಿ ಬಸ್ ಗೆ ಕೇವಲ 150ರೂ ಬಿಡುಗಡೆ ಮಾಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರತಿ ವರ್ಷ ದಸರಾ ಆಯುಧ ಪೂಜೆಯ ಸಂದರ್ಭದಲ್ಲಿ ಸಾರಿಗೆ ಬಸ್ ಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.ಇದಕ್ಕಾಗಿ ಇಲಾಖೆಯಿಂದ ಹಣ ಬಿಡುಗಡೆ ಮಾಡಲಾಗುತ್ತದೆ. ಈ ಬಾರಿ 15ಆಯುಧ0ರೂ. ಬಿಡುಗಡೆ ಮಾಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಸಾರಿಗೆ ಇಲಾಖೆಯಿಂದ ವಿಭಾಗೀಯ ಕಾರ್ಯಾಗಾರಕ್ಕೆ 2000 ರೂ., ಪ್ರಾದೇಶಿಕ ಕಾರ್ಯಾಗಾರಕ್ಕೆ 4,000 ರೂ.ಗಳನ್ನು ಆಯುಧ ಪೂಜೆಗೆ ಬಿಡುಗಡೆ ಮಾಡಲಾಗಿದೆ.

ಹಬ್ಬದ ಸಂದರ್ಭದಲ್ಲಿ ಹೂವು, ಹಣ್ಣು, ಕಾಯಿ, ಇತರೆ ಪೂಜಾ ಸಾಮಗ್ರಿಗಳ ಬೆಲೆ ಏರಿಕೆ ಆಗಿರುತ್ತದೆ. ಒಂದು ಮಾರು ಹೂವಿನ ದರವೇ 100 ರೂಪಾಯಿ ದಾಟಲಿದೆ. ಹೀಗಿರುವಾಗ ಕೇವಲ 150 ರೂಪಾಯಿಯಲ್ಲಿ ಪೂಜೆ ಸಾಮಗ್ರಿ ಖರೀದಿಸುವುದು ಕಷ್ಟ ಸಾಧ್ಯವಾಗಿದೆ. ಸಿಬ್ಬಂದಿಯೇ ಹಣ ಹಾಕಿ ಪೂಜೆ ಮಾಡುವ ಅನಿವಾರ್ಯತೆ ಎದುರಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!