Ad imageAd image

ಬಾಗಲಕೋಟೆ ಜಿಲ್ಲಾ ವಕೀಲರ ಸಂಘಕ್ಕೆ ಕಾರ್ಯದರ್ಶಿಯಾಗಿ ಆಯ್ಕೆಯಾದ ಪ್ರಶಾಂತ ನಾರಾಯಣಕರ್ ಅವರಿಗೆ ಸನ್ಮಾನ.

Bharath Vaibhav
ಬಾಗಲಕೋಟೆ ಜಿಲ್ಲಾ ವಕೀಲರ ಸಂಘಕ್ಕೆ ಕಾರ್ಯದರ್ಶಿಯಾಗಿ ಆಯ್ಕೆಯಾದ ಪ್ರಶಾಂತ ನಾರಾಯಣಕರ್ ಅವರಿಗೆ ಸನ್ಮಾನ.
WhatsApp Group Join Now
Telegram Group Join Now

ಬಾಗಲಕೋಟೆ: ಜಿಲ್ಲಾ ವಕೀಲರ ಸಂಘಕ್ಕೆ ನೂತನವಾಗಿ ವಕೀಲರ ಸಂಘದ ಕಾರ್ಯದರ್ಶಿಯಾಗಿ ಪ್ರಶಾಂತ ನಾರಾಯಣಕರ್ ಅವರು ಆಯ್ಕೆಯಾಗಿದ್ದಾರೆ.

ನೂತನವಾಗಿ ವಕೀಲರ ಸಂಘದ ಕಾರ್ಯದರ್ಶಿಯಾಗಿ ಆಯ್ಕೆಯಾದ ಪ್ರಶಾಂತ್ ನಾರಾಯಣಕರ್ ಅವರನ್ನು ಬಾಗಲಕೋಟೆಯ ವಕೀಲರ ಸಂಘದ ಕಛೇರಿಯಲ್ಲಿ ರಾಜ್ಯ ಚನ್ನದಾಸರ ಸೇವಾ ಸಂಸ್ಥೆಯ ಕಾರ್ಯಧ್ಯಕ್ಷರಾದ ಪಿ. ಎಸ್. ಕವಡಿಮಟ್ಟಿ,, ಹಾಗೂ ಮುತ್ತಣ್ಣ ದಾಸರ, ನಿವೃತ್ತ ಮುಖ್ಯ ಗುರುಗಳಾದ ದಂಡಗಿ, ಸೇರಿದಂತೆ ವಕೀಲರ ಸಂಘದವರು ಪದಾಧಿಕಾರಿಗಳು ಇನ್ನೂ ಅನೇಕರು ಉಪಸ್ಥಿತರಿದ್ದು ಶಾಲು ಹೊದಿಸಿ ಸನ್ಮಾನ ಮಾಡಿ ಗೌರವಿಸಲಾಯಿತು.

ವರದಿ: ರಾಜೇಶ್. ಎಸ್. ದೇಸಾಯಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!