Ad imageAd image

ಕೃಷಿ ಹೊಂಡಕ್ಕೆ ಬಿದ್ದು ಎರಡು ಕಂದಮ್ಮ ಸಾವು

Bharath Vaibhav
ಕೃಷಿ ಹೊಂಡಕ್ಕೆ ಬಿದ್ದು ಎರಡು ಕಂದಮ್ಮ ಸಾವು
WhatsApp Group Join Now
Telegram Group Join Now

ಚಾಮರಾಜನಗರದ ಜಿಲ್ಲೆಯಲ್ಲಿ ನೆಡದ ಘಟನೆ

ಕೃಷಿ ಹೊಂಡದಲ್ಲಿ ಮೀನು ನೋಡಲೂ ಹೋಗಿದ್ದ ಇಬ್ಬರು ಮಕ್ಕಳು ಆಯತಪ್ಪಿ ಬಿದ್ದು ಸಾವು.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೋಕಿನ ಕುರುಬರದೊಡ್ಡಿ ಗ್ರಾಮದಲ್ಲಿ ಘಟನೆ

ಯೋಗೇಶ್ 9 ,ಸಂಜಯ್ 7 ವರ್ಷದ ಇಬ್ಬರು ಅಣ್ಣತಮ್ಮಂದಿರು.

ರಜೆ ಹಿನ್ನಲೆ ಊರಿಗೆ ಹೋಗಿದ್ದ ಕುಟುಂಬ.

ರಾಮಾಪುರ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲು

ಅಯೋ ದೇವರೇ ಕರುಣೆ ಇಲ್ಲವೇ ನನ್ನ ಎರಡು ಮಕ್ಕಳ್ಳುನು ಬಲಿ ತಕೊಂಡ್ಯ ಎಂದು ಪೋಷಕರು

ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ವರದಿ: ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!