Ad imageAd image

ಮಂತ್ರಾಲಯಕ್ಕೆ ಟ್ರಿಪ್ ಗೆ ಬಂದವರು ಇಬ್ಬರು ನೀರುಪಾಲು

Bharath Vaibhav
ಮಂತ್ರಾಲಯಕ್ಕೆ ಟ್ರಿಪ್ ಗೆ ಬಂದವರು ಇಬ್ಬರು ನೀರುಪಾಲು
WhatsApp Group Join Now
Telegram Group Join Now

ರಾಯಚೂರು:  ರಾಯಚೂರು ತಾ. ಎಲೆಬಿಚ್ಚಾಲಿ ಗ್ರಾಮದ ತುಂಗಭದ್ರಾ ನದಿಯಲ್ಲಿ ಘಟನೆ

ದೇವನಹಳ್ಳಿ ತಾ. ಚಿನವಂಡನಹಳ್ಳಿಯ ಮುತ್ತುರಾಜು( 23) ಸಾವು

ದೇವನಹಳ್ಳಿಯ ಮದನ್ ( 20) ಸಾವು

ದೇವನಹಳ್ಳಿಯಿಂದ ವಿದ್ಯಾರ್ಥಿಗಳು ಮತ್ತು ‌ಉಪನ್ಯಾಸಕರು ಟ್ರಿಪ್ ಗೆ ಬಂದಿದ್ರು

ಟಿಟಿ ವಾಹನದಲ್ಲಿ ಮಂತ್ರಾಲಯಕ್ಕೆ ಬಂದ ತಂಡ

ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದು ಎಲೆಬಿಚ್ಚಾಲಿಗೆ ಭೇಟಿ

ರಾಯರ ಜಪದ ,ಕಟ್ಟೆ ವೀಕ್ಷಣೆ ಮಾಡಿದ ತಂಡ

ಆ ಬಳಿಕ ತುಂಗಭದ್ರಾ ನದಿಗೆ ಸ್ನಾನಕ್ಕೆ ಇಳಿದಾಗ ದುರ್ಘಟನೆ

ನದಿಯ ಆಳ
ನೋಡದೇ
ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ ಇಬ್ಬರು ಸಾವು

ಮಾಹಿತಿ ತಿಳಿದು ಸ್ಥಳಕ್ಕೆ ಯರಗೇರಾ ಪೊಲೀಸರು ಭೇಟಿ

ಎರಡು ಮೃತದೇಹ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನೆ

ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ವರದಿ:  ಗಾರಲದಿನ್ನಿ ವೀರನಗೌಡ

WhatsApp Group Join Now
Telegram Group Join Now
Share This Article
error: Content is protected !!