Ad imageAd image

ನೀರಿಗಾಗಿ ಗ್ರಾಮಸ್ಥರಿಂದ ಪ್ರತಿಭಟನೆ,ಗ್ರಾಮ ಪಂಚಾಯತಿ ಸದಸ್ಯರು ಕೂಡ. ಪ್ರತಿಭಟನೆ

Bharath Vaibhav
ನೀರಿಗಾಗಿ ಗ್ರಾಮಸ್ಥರಿಂದ ಪ್ರತಿಭಟನೆ,ಗ್ರಾಮ ಪಂಚಾಯತಿ ಸದಸ್ಯರು ಕೂಡ. ಪ್ರತಿಭಟನೆ
WhatsApp Group Join Now
Telegram Group Join Now

ಇಳಕಲ್ :-ತಾಲೂಕಿನ ಕರಡಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಮುಂದೆ ನೀರಿಗಾಗಿ ಗ್ರಾಮಸ್ಥರಿಂದ ಪ್ರತಿಭಟನೆ ಹಾಗೂ ಎಲ್ಲಾ ಸದಸ್ಯರು ಕೂಡ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಾಟರ್ ಮ್ಯಾನ್ ಅವರಿಗೆ 17 ತಿಂಗಳವಾದರೂ ಕೂಡ. ಪಿ.ಡಿ.ಒ.ಮತ್ತು. ಅಧ್ಯಕ್ಷರು ವಾಟರ್ ಮ್ಯಾನ್ ಅವರಿಗೆ 1.ರೂಪಿಯಿ ಕೂಡ ಪೇಮೆಂಟ್ ಮಾಡಿಲ್ಲ . ಇನ್ನೊಂದು. ವಿಷಯ 15.ನೇ ಹಣಕಾಸು.

ಹಾಗೂ ಜೆಜಿಎಂ ದಿಂದ ಬಂದಂತ ಎಲ್ಲಾ ಅಮೌಂಟನ್ನು ಅಧ್ಯಕ್ಷರು ಮತ್ತು ಪಿ.ಡಿ.ಒ.ಇವರು ಇಬ್ಬರು ಯಾವ ಸದಸ್ಯರಿಗೆ ಗಮನಕ್ಕೆ ತರದೆ ದುರುಪಯೋಗ ಮಾಡಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ತನಿಖೆ ಮಾಡಬೇಕೆಂದು ಗ್ರಾಮಸ್ಥರು ಹಾಗೂ ಎಲ್ಲಾ ಸದಸ್ಯರು ವಿನಂತಿಸಿಕೊಂಡರು

ವರದಿ ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!