Ad imageAd image
- Advertisement -  - Advertisement -  - Advertisement - 

ಕೃಷ್ಣಾ ನದಿ ಮಾಂದೋರಿಯಲ್ಲಿ ಮೊಸಳೆ ಪ್ರತ್ಯಕ್ಷ ಸೆರೆಹಿಡಿದ ಗ್ರಾಮದ ಜನರು.

Bharath Vaibhav
ಕೃಷ್ಣಾ ನದಿ ಮಾಂದೋರಿಯಲ್ಲಿ ಮೊಸಳೆ ಪ್ರತ್ಯಕ್ಷ ಸೆರೆಹಿಡಿದ ಗ್ರಾಮದ ಜನರು.
WhatsApp Group Join Now
Telegram Group Join Now

ಚಿಕ್ಕೋಡಿ :-ಮಳೆ ಅವಾಂತರದಿಂದ ಕೃಷ್ಣಾ ನದಿಗೆ ನೀರು ಹೆಚ್ಚಾದ ಕಾರಣ ಅಲ್ಲಿ ಸಹಜವಾಗಿ ಮಸೂಳೆಗಳು ಪ್ರತ್ಯಕ್ಷವಾಗುತ್ತಿವೆ ಆದ್ದರಿಂದ ಜನರು ಕೂಡ ಭಯಭೂತರಾಗಿದ್ದು.ಈಗ ಬಿಸಿಲಿಗೆ ಮೊಸಳೆಗಳು ನೀರಿನಿಂದ ಹೊರ ಬರಲು ಪ್ರಾರಂಭಿಸುವೆ ಅದ್ದರಿಂದ ಜನರ ಕಣ್ಣಿಗೆ ಪ್ರತ್ಯಕ್ಷವಾಗುತ್ತವೆ.

ಇಂತಹ ಪ್ರತ್ಯಕ್ಷವಾದ ಮೊಸಳೆಗಳನ್ನು ಸಂಬಂಧಪಟ್ಟ ಇಲಾಖೆಯವರು ಅವುಗಳನ್ನು ಜನರಿಲ್ಲದ ಸ್ಥಳಗಳಿಗೆ ಸ್ಥಳಾಂತರಿಸಿ ಜನರ ಭಯ ಭೀತರಾಗದಂತೆ ನೋಡಿಕೊಳ್ಳಬೇಕಾಗಿದೆ.

ವರದಿ:- ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!