ವಿಜಯಪುರ : ಸಾಲ ತೀರಿಸಿಲ್ಲ ಎಂದು ವ್ಯಕ್ತಿಯ ಕಾಲಿಗೆ ಸರಪಳಿ ಕಟ್ಟಿ ಬಂಧಿಸಿದ ಅಮಾನವೀಯ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದಲ್ಲಿ ನಡೆದಿದೆ.
ಕೊಟ್ಟ ಸಾಲ ವಾಪಸ್ ನೀಡಿಲ್ಲ ಎಂದು ದುಷ್ಟ ಕುಮಾರ್ ಗೌಡ ಬಿರಾದಾರ್ ಎಂಬಾತ ವ್ಯಕ್ತಿಯ ಕಾಲಿಗೆ ಸರಪಳಿ ಕಟ್ಟಿ ಹಿಂಸಿಸಿದ್ದಾನೆ.ಕುಮಾರ್ ಗೌಡ ಬಳಿ ವ್ಯಕ್ತಿಯೋರ್ವ 20 ಸಾವಿರ ಸಾಲ ಪಡೆದಿದ್ದನು.
ಘಟನೆ ಸಂಬಂಧ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




