Ad imageAd image

ವಿಶ್ವರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ 133ನೇ ಜಯಂತಿ

Bharath Vaibhav
WhatsApp Group Join Now
Telegram Group Join Now

ನಿಪ್ಪಾಣಿ : ವಿಶ್ವರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ 133ನೇ ಜಯಂತಿ ನಿಮಿತ್ತ ನಿಪ್ಪಾಣಿ ಪುರಸಭೆಯಲ್ಲಿ ಮಾಜಿ ನಿಪ್ಪಾಣಿ ಮಾಜಿ ಶಾಸಕರಾದ ಕಾಕಾಸಾಹೇಬ ಪಾಟೀಲ, ಮಾಜಿ ಸಚಿವರಾದ ವೀರಕುಮಾರ ಪಾಟೀಲ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ ಅಧ್ಯಕ್ಷ ಲಕ್ಷಮಣರಾವ ಚಿಂಗಳೆ ನಿಪ್ಪಾಣಿ ಪುರಸಭೆಯಲ್ಲಿ ಭಾರತೀಯ ಸಂವಿಧಾನ ಶಿಲ್ಪಿ ಶ್ರೀ ಡಾ. ಬಾಬಾಸಾಹೇಬ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.

ಈ ಸಮಯದಲ್ಲಿ ಅವಿನಾಶ ಕತ್ತಿ, ಮಾಜಿ ಮೇಯರ್ ಪಪ್ಪು ಚವ್ಹಾಣ, ಅಶೋಕ ಲಾಖೆ, ನಂದಕುಮಾರ ಕಾಂಬಳೆ, ಜರಾಖಾನ್ ಪಠಾಣ್, ಜಾಕೀರ್ ಖಾದ್ರಿ, ತಾತೋಬಾ ಕಾಗಲೇ, ನವನಾಥ ಚವ್ಹಾಣ, ಪ್ರತೀಕ ಶಾ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ : ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!