ನವದೆಹಲಿ: ಛತ್ತಿಸಗಢ, ಹರಿಯಾಣಾ, ಹೀಮಾಚಲ ಪ್ರದೇಶ, ತಮಿಳುನಾಡು ಹಾಗೂ ತೆಲಂಗಾಣ ರಾಜ್ಯಗಳ ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಜರುಗಲಿದ್ದು, ಇದೇ ದಿ. ೧೬ ರಂದು ಮತದಾನ ನಡೆಯಲಿದೆ.
ಈ ರಾಜ್ಯಗಳ ರಾಜ್ಯಸಭೆ ಸದಸ್ಯರ ಸ್ಥಾನಗಳಿಗೆ ಚುನಾವಣೆ ಜರುಗಲಿದ್ದು, ಕಾಂಗ್ರೆಸ್ ತನ್ನ ಪಕ್ಷದ ಅಭ್ರ್ಥಿಗಳನ್ನು ಘೋಷಣೆ ಮಾಡಿದೆ.
ಛತ್ತೀಸಗಢದಿಂದ ಫೋಲವ್ ದೇವಿ ನೇಟಂ ಕಾಂಗ್ರೆಸ್ ಪಕ್ಷದಿಂದ ಕಣಕ್ಕೆ ಇಳಿಯಲಿದ್ದಾರೆ. ಹರಿಯಾಣಾದಿಂದ ಕರಮ್ವೀರ ಸಿಂಗ್ ಬೌದ್ಧ, ಹಿಮಾಚಲ ಪ್ರದೇಶದಿಂದ ಅನುರಾಗ್ ರ್ಮಾ, ತಮಿಳುನಾಡಿನಿಂದ ಎಂ. ಕ್ರಿಸ್ಟೋಫರ್ ತಿಲಕ್ ಹಾಗೂ ತೆಲಂಗಾಣದಿAದ ಖ್ಯಾತ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಹಾಗೂ ವೆಮ್ ನರೇಂದ್ರ ರೆಡ್ಡಿ ಕಣಕ್ಕೆ ಇಳಿಯಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದಿಂದ ಹೊರಡಿಸಲಾದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿವಿಧ ರಾಜ್ಯಗಳ ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ: ೧೬ ರಂದು ಮತದಾನ




