Ad imageAd image

ರಾಜಕೀಯ ಗೋಸ್ಕರ್ ವೈಯಕ್ತಿಕ ಟೀಕೆ ಮಾಡಬೇಡಿ: ಭಗವಾನ್ ಬೋಚಿನ್

Bharath Vaibhav
ರಾಜಕೀಯ ಗೋಸ್ಕರ್ ವೈಯಕ್ತಿಕ ಟೀಕೆ ಮಾಡಬೇಡಿ: ಭಗವಾನ್ ಬೋಚಿನ್
WhatsApp Group Join Now
Telegram Group Join Now

ಸೇಡಂ: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ವೈಯಕ್ತಿಕವಾಗಿ ಮಾತನಾಡುವುದು ಸರಿಯಲ್ಲ, ಏಕೆಂದರೆ ನೀವು ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದು ಅಸಂವಿಧಾನಿಕ ಪದಗಳು ಬಳಸುವುದು ತಪ್ಪು ಈಡಿ ರಾಜ್ಯಾದ್ಯಂತ ಜನರು ನಿಮ್ಮನ್ನು ನೋಡುತ್ತಿದ್ದಾರೆ ನಿಮ್ಮ ನಾಲಿಗೆ ಮೇಲೆ ಹಿಡಿತ ಇರಲಿ ಎಂದು ದಲಿತ ಸೇನೆ ಮಳಖೇಡ ವಲಯ ಮುಖಂಡ ಭಗವಾನ್ ಭೋಚಿನ್ ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ.

ವರದಿ: ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!