Ad imageAd image

ಕೆನರಾದಲ್ಲಿ BJP ಗೆಲ್ಲಿಸುತ್ತೇವೆ. ಮೋದಿಜಿ ಮತ್ತೆ ಪ್ರಧಾನಿ ಮಾಡುತ್ತೇವೆ : ಭವಿಷ್ಯದ BJP ಐರನ್ ಲೇಡಿ ಲೀಡರ್ ಲಕ್ಶ್ಮೀ ಇನಾಂದಾರ್ ಸಂಕಲ್ಪ

Bharath Vaibhav
WhatsApp Group Join Now
Telegram Group Join Now

 ಕಿತ್ತೂರು:- ರಾಜ್ಯಾದ್ಯಂತ ಲೋಕಸಭಾ ಚುನಾವಣೆ ಸಾಕಷ್ಟು ರಂಗೇರಿದ್ದು, ಇದೇ 7 ನೇ ತಾರೀಕು 2 ನೇ ಹಂತದ ಲೋಕಸಭಾ ಚುನಾವಣೆ ಮುಕ್ತಾಯವಾಗಲಿದೆ. ಇಂತಹ ಸಂದರ್ಭದಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ದೃವೀಕರಣವಾಗಿದ್ದು, ಕಾಂಗ್ರೆಸ್ ಪಕ್ಷವನ್ನು ಕಿತ್ತೂರು ಕರ್ನಾಟಕದಲ್ಲಿ ಕಟ್ಟಿ ಬೆಳೆಸಿದ್ದ

ದಿ. ಮಾಜಿ ಸಚಿವ ಡಿ.ಬಿ ಇನಾಂದಾರ್ ಅವರ ಸೊಸೆ ಹಾಗೂ ಪ್ರಬಾವಿ ಮಹಿಳಾ ನಾಯಕಿಯರು ಆದ ಲಕ್ಶ್ಮೀ ಇನಾಂದಾರ್ ಹಾಗೂ ಬೆಂಬಲಿಗರು 2 ದಿವಸಗಳ ಹಿಂದಷ್ಟೇ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಬಿಜೆಪಿ ಪಕ್ಷದ ಅಭ್ಯರ್ಥಿ ಕಾಗೇರಿ ಗೆಲುವಿಗೆ ಪ್ಲಸ್ ಆಗಬಹುದು ಎಂದು ಹೇಳಲಾಗುತ್ತಿದೆ.

ಇನ್ನೂ ಇದರ ಮುಂದುವರಿದ ಭಾಗವಾಗಿ ಪ್ರಬಾವಿ ಮಹಿಳಾ ನಾಯಕಿ ಆದ ಲಕ್ಶ್ಮೀ ಇನಾಂದಾರ್ ಅವರೊಂದಿಗೆ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಮುಕ್ತವಾಗಿ ಸಂದರ್ಶನ ನಡೆಸಿದ್ದು, ಈ ಸಂದರ್ಶನದಲ್ಲಿ ಬಿಜೆಪಿ ಐರನ್ ಲೇಡಿ ಲೀಡರ್ ಲಕ್ಶ್ಮೀ ಇನಾಂದಾರ್ ಹಲವಾರು ವಿಷಯಗಳ ಮುಕ್ತವಾಗಿ ಮಾತನಾಡಿದ್ದಾರೆ.

 ವರದಿ:-ಬಸವರಾಜು

WhatsApp Group Join Now
Telegram Group Join Now
Share This Article
error: Content is protected !!