Ad imageAd image

ಬೂಮ್ ಚಿತ್ರ ತಂಡದಿಂದ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಕಾರ್ಯಕ್ರಮ

Bharath Vaibhav
ಬೂಮ್ ಚಿತ್ರ ತಂಡದಿಂದ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಕಾರ್ಯಕ್ರಮ
WhatsApp Group Join Now
Telegram Group Join Now

ಚೇಳೂರು: ತಾಲ್ಲೂಕಿನ ಬಿಳ್ಳೂರು ಗ್ರಾಮದ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದ ಬೆಟ್ಟದಲ್ಲಿ ಇಂದು ಮೋಕ್ಷದ ಮೂವಿ ಮೇಕರ್ಸ್ ಫಿಲಂ ಟೀಮ್ ವತಿಯಿಂದ ಬೂಮ್ ಚಲನಚಿತ್ರದ ಅಂಗವಾಗಿ ವಿಜೃಂಭಣೆಯಿಂದ ಪೂಜೆ ಕಾರ್ಯಕ್ರಮ ನೆರವೇರಿಸಲಾಯಿತು, ಅಲ್ಲದೇ ಈ ಸಂದರ್ಭದಲ್ಲಿ ಹಲವಾರು ಗಣ್ಯರು ಹಾಜರಿದ್ದು ಒಳ್ಳೆಯ ರೀತಿಯಲ್ಲಿ ಬೂಮ್ ಚಿತ್ರವು ಮುಂದೆ ಸಾಗಲಿ, ಗೋಪಿ ಎಂಬುವರು ತಮ್ಮ ಭಾಷಣ ಮೂಲಕ ಗೆದ್ದೆ ಗೆಲ್ಲುವೆ ಒಂದು ದಿನ ಒಳ್ಳೆಯತನ ಎಂಬ ಹಿತ -ನುಡಿಗಳನ್ನು ಹಂಚಿಕೊಂಡರು ನಮ್ಮ ಚಿತ್ರವು ಒಳ್ಳೆಯ ರೀತಿಯಲ್ಲಿ ಮೂಡಿಬರಲಿ-ಉತ್ತಮ ಸಾಧನೆಯನ್ನು ಸಾಧಿಸಳಿ ಯಾವುದೇ ಅಡೆಚನೆಗಳಿಗೆ ಆಸ್ಪದ ಕೊಡದೇ ಉತ್ತಮ ರೀತಿಯಲ್ಲಿ ಹೆಸರನ್ನು ಗಳಿಸಲಿ ಹೀಗೆ ಮುಂದುವರಿಯಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಪ್ರೊಡ್ಯೂಸರ್ ಟಿ ಆರ್ ನಾಗರಾಜು, ಡೈರೆಕ್ಟರ್ ತಿಲಕ್, ಮ್ಯೂಸಿಕ್ ಡೈರೆಕ್ಟರ್ ಅರುಣ್ ಸ್ಟುಡಿಯೋ ವಿಜಯ್ ಮತ್ತು ನಿಖಿಲ್, ಲೈರಿಕ್ ಚಂದ್ರಶೇಖರ್, ಹೀರೋ ವಿನೋದ್ ಕುಮಾರ್,ನವಾಜ್ (ಚೆರ್ರಿ )
ಹಾಗೂ ಅನಿಲ್ ಕುಮಾರ್, ಇನಾಯತ್,ಇನ್ನು ಹಲವರು ಇದೇ ವೇಳೆ ಹಾಜರಿದ್ದರು.

ವರದಿ :ಯಾರಬ್. ಎಂ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!