Ad imageAd image

ಪ್ರಾಣಪಾಯದಿಂದ ಪಾರು, ಭಕ್ತ ಸಮೂಹಕ್ಕೆ ಆಸ್ಪತ್ರೆಯಿಂದ ವಿಡಿಯೋ ಸಂದೇಶ ರವಾನೆ.

Bharath Vaibhav
ಪ್ರಾಣಪಾಯದಿಂದ ಪಾರು, ಭಕ್ತ ಸಮೂಹಕ್ಕೆ ಆಸ್ಪತ್ರೆಯಿಂದ ವಿಡಿಯೋ ಸಂದೇಶ ರವಾನೆ.
WhatsApp Group Join Now
Telegram Group Join Now

ಬಾದಾಮಿ :-ಕಾರು ಅಪಘಾತದಲ್ಲಿ ಭೀಕರ ಗಾಯಗೊಂಡ ಸಿದ್ದನಕೊಳ್ಳದ ಶ್ರೀಗಳಾದ ಶಿವಕುಮಾರ ಶ್ರೀ ಗಳು ಪ್ರಾಣಪಾಯದಿಂದ ಪಾರು, ಭಕ್ತ ಸಮೂಹಕ್ಕೆ ಆಸ್ಪತ್ರೆಯಿಂದ ವಿಡಿಯೋ ಸಂದೇಶ ರವಾನೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಪ್ರಸಿದ್ಧ ಆಧ್ಯಾತ್ಮ ಕೇಂದ್ರ ತಪೋವನ ಸಿದ್ದನಕೊಳ್ಳದ ಶ್ರೀ ಶಿವಕುಮಾರ ಶ್ರೀಗಳವರು ಕಾರು ಅಪಘಾತವಾಗಿ ಗಂಭೀರವಾಗಿ ಗಾಯಗೊಂಡಿದ್ದ ಸುದ್ದಿ ಹರಡುತ್ತಿದ್ದಂತೆ ಶಿವಕುಮಾರ ಶ್ರೀಗಳ ಅಪಾರ ಭಕ್ತರು ಗಾಬರಿಗೊಂಡು ಆಸ್ಪತ್ರೆಗೆ ಧಾವಿಸಲು ಶುರುಮಾಡಿದ್ದು, ಭಕ್ತರಿಗೆಲ್ಲ ಗಾಬರಿಯಾಗದಂತೆ ಡಾ! ಶಿವಕುಮಾರ ಶ್ರೀ ಗಳು ವಿಡಿಯೋ ಮೂಲಕ ಸಂದೇಶ ರವಾನೆ ಮಾಡಿ ನಾನು ನಿಮ್ಮ ಆಶೀರ್ವಾದದಿಂದ ಆರಾಮಾಗಿದ್ದೇನೆ ಏನು ತೊಂದರೆ ಆಗಿಲ್ಲ ವೈದ್ಯರು ವಿಶ್ರಾಂತಿ ಹೇಳಿದ್ದಾರೆ ಏನು ಗಾಬರಿಯಾಗಬೇಡಿ ಯಾರೂ ಆಸ್ಪತ್ರೆ ಕಡೆಗೆ ಬರಬೇಡಿ ಎಂದು ಮನವಿ ಮಾಡಿಕೊಂಡರು.

ವರದಿ :- ರಾಜೇಶ್. ಎಸ್. ದೇಸಾಯಿ 

WhatsApp Group Join Now
Telegram Group Join Now
Share This Article
error: Content is protected !!