Ad imageAd image

ಚುನಾವಣಾ ಪ್ರಚಾರದ ವೇಳೆ ಚಿಕ್ಕೋಡಿ ತಾಲೂಕಿನ ಬೊಂಬಲವಾಡ ಗ್ರಾಮದಲ್ಲಿ ಗಲಾಟೆ ಹಲ್ಲೆ ಆರೋಪ

Bharath Vaibhav
WhatsApp Group Join Now
Telegram Group Join Now

ಚಿಕ್ಕೋಡಿ:-  ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ವಿರುದ್ಧ ಅಪ ಪ್ರಚಾರದ ಆರೋಪ ಚಿಕ್ಕೋಡಿ ತಾಲೂಕಿನ ಬೊಂಬಲವಾಡ ಗ್ರಾಮಸ್ಥರಿಂದ ಘೇರಾವ

5 ಜನ ಕಾಂಗ್ರೆಸ್ ಕಾರ್ಯಕರ್ತರಿಂದ ಜೋಲ್ಲೆ ವಿರುದ್ದ ಅಪ ಪ್ರಚಾರದ ಆರೋಪ,ಬಂಬಲವಾಡ ಗ್ರಾಮದಲ್ಲಿ ನಡೆದ ಘಟನೆ ಸ್ಥಳಕ್ಕೆ ಚಿಕ್ಕೋಡಿ ಪೊಲೀಸರ ಭೇಟಿ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮ,ಬಿಹಾರ ಮೂಲದಿಂದ ಬಂದಿದ್ದ ಐವರಿಂದ ಅಪ ಪ್ರಚಾರದ ಆರೋಪ  ಭಾರತ Ni ನ್ಯೂಸ್ ಮೀಡಿಯಾ ಹೌಸ್ ರಿಸಲ್ಟ್ ಹೊರ ಬಂದಿದೆ

ಗೆಲ್ಲುವ ಅಭ್ಯರ್ಥಿ ಪ್ರೀಯಂಕಾ ಜಾರಕಿಹೋಳಿ  3 ಲಕ್ಷಕ್ಕಿಂತ ಹಚ್ಚಿನ ಮತಗಳೊಂದಿಗೆ ಗೆಲುವು,ಪರಾಭವ ಗೊಂಡಿರುವ ಅಭ್ಯರ್ಥಿ ಅಣ್ಣಾಸಾಹೇಬ ಜೋಲ್ಲೆ ಎಂದು ಬರೆದು ಪ್ರಚಾರ

ಟಪಾಲ ಮೂಲಕ ಮನೆ ಮನೆಗೆ ಹಂಚುತ್ತಿದ್ದ ಐವರ ತಂಡ,ಇಬ್ಬರು ಯುವತಿಯರು ಮೂವರು ಯುವಕರಿಂದ ಮನೆ ಮನೆಗೆ ಟಪಾಲ ಕಾರ್ಡ್ ಹಂಚಿಕೆ,ಟಪಾಲ ಹಂಚುತ್ತಿದ್ದ ವೇಳೆ ಹಿಡಿದು ಬಿಜೆಪಿ ಕಾರ್ಯಕರ್ತರಿಂದ ಗಲಾಟೆ.

ಸದ್ಯ ಪೊಲಿಸ್ ಠಾಣೆಯಲ್ಲಿರುವ ಐವರು .ಇದು ಕಾಂಗ್ರೆಸ್ ಕಾರ್ಯಕರ್ತರ ಕುತಂತ್ರ ಎಂದು ಬಿಜೆಪಿ ಆರೋಪ  ಪ್ರೀಯಂಕಾ ಜಾರಕಿಹೋಳಿ ಹಣ ಖರ್ಚು ಮಾಡಿ ಅಪ ಪ್ರಚಾರ ಮಾಡುತ್ತಿದ್ದಾರೆ

ಕಾಂಗ್ರೆಸ್ ಸೋಲುವ ಭೀತಿಯಿಂದ ಕಾರ್ಡ್ ಹಂಚಿ ಅಪ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪ .

ವರದಿ ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!