Ad imageAd image

10 ವಟುಗಳಿಗೆ ಅಯ್ಯಚಾರವನ್ನು ಶ್ರೀ ಜೀಗೇರಿ ಪಟ್ಟದ ದೇವರಿಂದ ನೆಡೆಯಿತ್ತು

Bharath Vaibhav
10 ವಟುಗಳಿಗೆ ಅಯ್ಯಚಾರವನ್ನು ಶ್ರೀ ಜೀಗೇರಿ ಪಟ್ಟದ ದೇವರಿಂದ ನೆಡೆಯಿತ್ತು
WhatsApp Group Join Now
Telegram Group Join Now

ಕೊಪ್ಪಳ ಜಿಲ್ಲೆಯ ಕುಷ್ಟಗಿ:- ತಾಲೂಕಿನ ಹನಮಸಾಗರ ಗ್ರಾಮದ ಆರಾಧ್ಯ ದೇವರಾದ ಶ್ರೀ ಕರಿಸಿದ್ದೇಶ್ವರ ಮಠದ ಜಾತ್ರೆಯ ಕಾರ್ಯಕ್ರಮದಲ್ಲಿ ಶ್ರೀ ಜೀಗೇರಿ ಪಟ್ಟದ ದೇವರಿಂದ 10 ವಟುಗಳಿಗೆ ಅಯ್ಯಾಚಾರ ನೆಡೆಸಿಕೊಟ್ಟರು ವಟುಗಳಿಗೆ ಶ್ರೀ ಗಳಿಂದ ಮಂತ್ರ ಬೋಧನೆ ಮಾಡಿ ಆಶ್ರೀವಾದ ಮಾಡಿದ್ದರು

ವಟುಗಳು ಬವತಿ ಭಿಕ್ಷಾಂದೇವಿ ಅಂತಾ ಪ್ರತಿ ಮನೆಗೆ ತೆರಳಿ ಭಕ್ತರು ಕೊಟ್ಟಂತ ಕಾಣಿಕೆ ಗುರುಗಳಿಗೆ ಅರ್ಪಿಸಿ ಅವರಿಂದ ಬೋಧನೆ ಪಡೆದ್ದು ಕೊಂಡರು.

ವರದಿ:- ಶಿವಕುಮಾರ 

WhatsApp Group Join Now
Telegram Group Join Now
Share This Article
error: Content is protected !!