Ad imageAd image

ನಿನ್ನೆ ನಡೆದ ಎರಡನೇ ಹಂತದ ಮತದಾನ ಹಿನ್ನೆಲೆ

Bharath Vaibhav
ನಿನ್ನೆ ನಡೆದ ಎರಡನೇ ಹಂತದ ಮತದಾನ ಹಿನ್ನೆಲೆ
WhatsApp Group Join Now
Telegram Group Join Now

ರಾಯಚೂರು :- ಯಾದಗಿರಿ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕರವರು
ನಿನ್ನೆ ನಡೆದ ಎರಡನೇ ಹಂತದ ಮತದಾನ ಹಿನ್ನೆಲೆ
ಬಿಸಿಲುನಾಡು ರಾಯಚೂರು ಜಿಲ್ಲಾ ಮತ್ತು ಯಾದಗಿರಿ ಜಿಲ್ಲಾ ಮತದಾರರು ಉತ್ಸವದಿಂದ ಮತದಾನ ಮಾಡಿದ ಎಲ್ಲ ಮತದಾರರಿಗೂ ಪಕ್ಷಕ್ಕಾಗಿ ದುಡಿದಂತ ಎಲ್ಲಾ ಪಕ್ಷದ ಕಾರ್ಯಕರ್ತರಿಗೂ ಪಕ್ಷದ ವರಿಷ್ಠರಿಗೂ ಅಭಿನಂದನೆಗಳನ್ನು ಸಲ್ಲಿಸಿದ ರಾಜಾ ಅಮರೇಶ್ವರ ನಾಯಕ್

ವರದಿ:- ಗಾರಲದಿನ್ನಿ ವೀರನಗೌಡ

WhatsApp Group Join Now
Telegram Group Join Now
Share This Article
error: Content is protected !!