Ad imageAd image

ಕ್ಷತ್ರಿಯ ಮರಾಠ ಸಮಾಜದ ಪ್ರಚಾರ ಸಭೆ.

Bharath Vaibhav
ಕ್ಷತ್ರಿಯ ಮರಾಠ ಸಮಾಜದ ಪ್ರಚಾರ ಸಭೆ.
SANTOSH LAD
WhatsApp Group Join Now
Telegram Group Join Now

ಚಡಚಣ :-ಸಮೀಪದ ವಿಠ್ಠಲ ನಗರ (ಬರಡೋಲ) ಗ್ರಾಮದಲ್ಲಿ ಕ್ಷತ್ರಿಯ ಮರಾಠ ಸಮಾಜದ ಪ್ರಚಾರ ಸಭೆ.ದಿನಾಂಕ- 21 /4 /2024 ರಂದು ನಡೆಯಲಿದೆ.ಇಂಡಿ ವಿಧಾನಸಭಾ ಕ್ಷೇತ್ರ ಮತ್ತು ನಾಗಠಾಣ ವಿಧಾನಸಭಾ ಕ್ಷೇತ್ರದಲ್ಲಿರುವ ಮರಾಠ ಸಮಾಜದ ಬಂಧುಗಳ ಸಭೆ ಕರೆಯಲಾಗಿದೆ.

ಈ ಸಭೆಯ ಕೇಂದ್ರ ಬಿಂದು ಹಾಗೂ ಮರಾಠ ಸಮಾಜದ ಮುಖಂಡರು ಆದ ಕರ್ನಾಟಕ ಸರ್ಕಾರದ ಮಾನ್ಯ ಕಾರ್ಮಿಕ ಸಚಿವರಾದ ಶ್ರೀಯುತ ಸಂತೋಷ್ ಲಾಡ್ ಅವರು ಭಾಗಿಯಾಗಲಿದ್ದಾರೆ.

ಆದ ಕಾರಣ ಸಕಲ ಮರಾಠ ಬಾಂಧವರು ಎಲ್ಲ ಗ್ರಾಮದ ಮುಖಂಡರುಗಳು ಹಾಗೂ ಯುವಕರು ವಿಠಲ್ ನಗರಕ್ಕೆ 21ನೇ ತಾರೀಕಿನಂದು ಬೆಳಿಗ್ಗೆ 11 ಗಂಟೆಗೆ ಆಗಮಿಸಬೇಕೆಂದು ಚಡಚಣ ತಾಲೂಕು ಮರಾಠ ಸಮಾಜದ ಅಧ್ಯಕ್ಷರಾದ ಶ್ರೀ ಅಂಬಾದಾಸ ಸಿಂದಗಿಯವರು ಈ ಮೂಲಕ ಎಲ್ಲಾ ಕ್ಷತ್ರಿಯ ಮರಾಠ ಬಂಧುಗಳು ಈ ಸಭೆಗೆ ಆಗಮಿಸಬೇಕೆಂದು ತಿಳಿಸಿದ್ದಾರೆ .

ವರದಿ ಉಮಾಶಂಕರ ಕ್ಷತ್ರಿ

WhatsApp Group Join Now
Telegram Group Join Now
Share This Article
error: Content is protected !!