Ad imageAd image

ಬಿಜೆಪಿ ಅಭ್ಯರ್ಥಿ ಪರವಾಗಿ ಚಕ್ರವರ್ತಿ ಸೂಲಿಬೆಲೆ ಮತ ಬೇಟೆ, ಕಾಂಗ್ರೆಸ್ ಪಕ್ಷಕ್ಕೆ ತರಾಟೆ

Bharath Vaibhav
ಬಿಜೆಪಿ ಅಭ್ಯರ್ಥಿ ಪರವಾಗಿ ಚಕ್ರವರ್ತಿ ಸೂಲಿಬೆಲೆ ಮತ ಬೇಟೆ, ಕಾಂಗ್ರೆಸ್ ಪಕ್ಷಕ್ಕೆ ತರಾಟೆ
WhatsApp Group Join Now
Telegram Group Join Now

ಚಿಂಚೋಳಿ:- ಕಲ್ಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಸೇಡಂ ವಿಧಾನಸಭಾ ಕ್ಷೇತ್ರದ ಸುಲೇಪೇಟ್ ಗ್ರಾಮದಲ್ಲಿ ಲೋಕಸಭೆ ಚುನಾವಣೆ ಪ್ರಯುಕ್ತವಾಗಿ ಚಕ್ರವರ್ತಿ ಸೂಲಿಬೆಲೆಯವರು ಸುಲೇಪೇಟ ಗ್ರಾಮಕ್ಕೆ ಆಗಮಿಸಿ ಬಿಜೆಪಿಯ ಅಭ್ಯರ್ಥಿಯಾದ ಡಾ.ಉಮೇಶ್ ಜಾದವ್ ಅವರ ಪರವಾಗಿ ಮತ್ತೆ ಭೇಟಿ ಮಾಡಿದರು.

ಈ ಒಂದು ಭಾರತೀಯ ಜನತಾ ಪಾರ್ಟಿ ಸೇಡಂ ಮಂಡಲ ವತಿಯಿಂದ ವಿಜಯ ಯಾತ್ರೆಯಲ್ಲಿ ಭಾಗವಹಿಸಿದರು ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದಂತ ಚಕ್ರವರ್ತಿ ಸೂಲಿಬೆಲೆ ರಾಜಕುಮಾರ್ ಪಾಟೀಲ್ ಮಾಜಿ ಶಾಸಕರು ಸೇಡಂ ಶರಣಪ್ಪ ಮೆಡಿಕಲ್ ಮಂಡಲ ಅಧ್ಯಕ್ಷರು ನಿಡಗುಂದ ವಿಶ್ವನಾಥ್ ಪವರ್ ಬಾಲ್ರಾಜ್ ಗುತ್ತೇದಾರ್ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರು ಕಲ್ಬುರ್ಗಿ ಅಂಬರೀಶ್ ಗೋಣಿ .ಅತಿಸ್ ಪವರ್ .ಮುಂತಾದವರು ಉಪಸ್ಥಿತಿ ಇದ್ದರು ಕಾರ್ಯಕ್ರಮದ ಕುರಿತು ಚಕ್ರವರ್ತಿ ಸೂಲಿಬೆಲೆ ಅವರು ಮಾತನಾಡಿ

ವರದಿ ಸುನೀಲ್ ಸಲಗರ

WhatsApp Group Join Now
Telegram Group Join Now
Share This Article
error: Content is protected !!