Ad imageAd image

ಶ್ರೀ ಬಸವೇಶ್ವರ ದೇವಸ್ಥಾನದ 2ನೇ ವಷ೯ದ ರಥೋತ್ಸವ ಅಂಗವಾಗಿ ಮಹಾ ಶರಣೆ ಗುಡ್ಡಾಪುರದ ಶ್ರೀ ದಾನಮ್ಮ ದೇವಿಯ ಚರಿತಾಮೃತ ಅಧ್ಯಾತ್ಮ ಪ್ರವಚನ

Bharath Vaibhav
ಶ್ರೀ ಬಸವೇಶ್ವರ ದೇವಸ್ಥಾನದ 2ನೇ ವಷ೯ದ ರಥೋತ್ಸವ ಅಂಗವಾಗಿ ಮಹಾ ಶರಣೆ ಗುಡ್ಡಾಪುರದ ಶ್ರೀ ದಾನಮ್ಮ ದೇವಿಯ ಚರಿತಾಮೃತ ಅಧ್ಯಾತ್ಮ ಪ್ರವಚನ
WhatsApp Group Join Now
Telegram Group Join Now

ಮುದಗಲ್ಲ : ಪಟ್ಟಣದಲ್ಲಿ ಕುಂಬಾರ ಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನದ 2ನೇ ವಷ೯ದ ರಥೋತ್ಸವ ಅಂಗವಾಗಿ ಹಾಗೂ
ಬಸವ ಜಯಂತಿ ಪ್ರಯುಕ್ತ
ಮಹಾ ಶರಣೆ ಗುಡ್ಡಾಪುರದ ಶ್ರೀ ದಾನಮ್ಮ ದೇವಿಯ ಚರಿತಾಮೃತ ಅಧ್ಯಾತ್ಮ ಪ್ರವಚನ ಇದೇ ದಿನಾಂಕ 29-4 -2024 ರಿಂದ ಮೇ 9-05-2024 ನೇ ತಾರೀಖುನವರೆಗೆ ಪ್ರತಿದಿನ ರಾತ್ರಿ 7:00 ಯಿಂದ 9:00 ವರೆಗೆ ಪುರಾಣ ಕಾರ್ಯಕ್ರಮ ನಡೆಯುತ್ತದೆ ಹಾಗೂ ಕಾರ್ಯಕ್ರಮ ದಲ್ಲಿ ಪ್ರತಿದಿನ ಅನ್ನದಾಸೋಹ ಕಾರ್ಯಕ್ರಮ ವಿರುತ್ತದೆ
ಮಹಾಶರಣೆ ಗುಡ್ಡಾಪುರದ ಶ್ರೀ ದಾನಮ್ಮ ದೇವಿ ಚರಿತ್ರೆಯ ಪುರಾಣ ವನ್ನು ಕೇಳಿ ತಾಯಿಯ ಕೃಪೆ ಗೆ ಪಾತ್ರರಾಗೋಣ ಹಾಗೂ
ಅದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತನು ಮನ ಧನದಿಂದ ಈ ಕಾರ್ಯಕ್ರಮ ವನ್ನು ಯಶಸ್ವಿಗೊಳಿ ಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಹಾಗೂ ದಿನಾಂಕ 10.05.2024 ಸಾಯಂಕಾಲ 6:00ಗೆ ರಥೋತ್ಸವ ಕಾರ್ಯಕ್ರಮ ಇರುತ್ತದೆ ಸರ್ವ ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಎಂದು ಬಸವದೇವಸ್ಥಾನದ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಮುದಗಲ್ಲ ಸೇರಿ ಸುತ್ತಮುತ್ತಲಿನ ಹಳ್ಳಿ ಭಾಗದ ಭಕ್ತರು ಪಾಲ್ಗೊಂಳ್ಳಬೇಕು ಮನವಿ ಮಾಡಿದರು..

ವರದಿ: ಮಂಜುನಾಥ ಕುಂಬಾರ

WhatsApp Group Join Now
Telegram Group Join Now
Share This Article
error: Content is protected !!