Ad imageAd image

ಚಿತ ಖತ್ನಾ ಕ್ಯಾಂಪ್ :- ಡಾ!! ನವೀದ್ ಎಂ ಕಂದಗಲ್ಲ

Bharath Vaibhav
WhatsApp Group Join Now
Telegram Group Join Now

ಮುದಗಲ್ಲ :- ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಡಾ!! ನವೀದ್ ಎಂ ಕಂದಗಲ್ಲ ಅವರು ಇದೆ ದಿನಾಂಕ :09-05-2024 ಸ್ಥಳ ಹುಸೇನಿ ಆಶೂರಖಾನಾ ಯಾತ್ರಿ ನಿವಾಸ ಕಿಲ್ಲಾ ಮುದಗಲ್ಲ
ಉಚಿತ ಸುನ್ನತೆ ಇಬ್ರಾಹಿಂ (ಖತ್ನಾ) ಕ್ಯಾಂಪ್‌ನ್ನು ಇರುತ್ತದೆ

ಲಿಂಗಸೂರು ತಾಲೂಕು ಆಯುಷ್ ಫೇಡರೇಶನ್ ಆಪ್ ಇಂಡಿಯಾ ಆರ್ .ಕೆ ಕ್ಲಿನಿಕ್ ಮುದಗಲ್ಲ ಹಾಗೂ ಸೈಯದ್ ಪಾಷ ಹುಸೇನಿ ಅಧ್ಯಕರು .ಕೆ.ಬಿ.ಎನ್ .ಎಜುಕೇಶನ್& ಚಾರಿಟೇಬಲ್ ಟ್ರಸ್ಟ್ ಮುದಗಲ್ಲ& ಶಾಂತಿ ನೀಕೇತನ ಆಂಗ್ಲ ಮಧ್ಯಮ ಶಾಲೆ ಮುದಗಲ್ಲ ಆಯೋಜನೆಯಲ್ಲಿ

ಡಾ!!!ಜೀಲಾನಿ ಅವಾಟಿ,(MBBS MD) ಡಾ!! ನವೀದ್ ಎಂ ಕಂದಗಲ್ಲ
(BHMS)ಹಾಗೂ ಡಾ!! ಬಸವರಾಜ ಕೆ.ಸಾಹುಕಾರ(MBBS,MS,) ನುರಿತ ವೈದ ರಿಂದ ಉಚಿತ ಖತ್ನಾ ಕ್ಯಾಂಪ್ ನಡೆಯುತ್ತದೆ ಹೆಚ್ಚಿನ ಮಾಹಿತಿ
ಗಾಗಿ ಸಂಪಕಿ೯ಸಿರಿ :- ಬಶೀರ್ ಅಹ್ಮದ್ 9036526586,ಅಮ್ಜದ್ ಅಲಿ ಕಂದಗಲ್ಲ, :- 8747860787, ಡಾ!!ರಹೀಮುದ್ದಿನ್ ಪಟೇಲ್ 9972684934.

ಈ ಸಂದರ್ಭದಲ್ಲಿ
ಡಾ!! ನವೀದ್ ಕಂದಗಲ್ಲ, ಬಂದೇನವಾಜ್ ಬಂಡಿಗೇರ್, ಬಶೀರ್ ಅಹಮದ್ ಸೈಯದ್ ಪಾಶ ಹುಸೇನಿ, ಶಾಮೀದ್ ,ಎಂ ಆರ್ ಕಂದಗಲ್ಲ ,ಉಪಸ್ಥಿತರಿದ್ದರು.

ವರದಿ:- ಮಂಜುನಾಥ ಕುಂಬಾರ

WhatsApp Group Join Now
Telegram Group Join Now
Share This Article
error: Content is protected !!