Ad imageAd image

ಕಾಂಗ್ರೆಸ್ ಯುವ ನಾಯಕ ಕೀರ್ತನ್ ಕುಮಾರ್ ಮಂಜಪ್ಪ ಸೌಂದರ್ಯ ಅವರು ಮತ ಚಲಾಯಿಸಿ ಗೆಲುವು ಖಚಿತ

Bharath Vaibhav
WhatsApp Group Join Now
Telegram Group Join Now

ಬೆಂಗಳೂರು : ಪೀಣ್ಯ ದಾಸರಹಳ್ಳಿ ಕ್ಷೇತ್ರದ ಕಾಂಗ್ರೆಸ್ ಯುವ ನಾಯಕ ಕೀರ್ತನ್ ಕುಮಾರ್ ಮಂಜಪ್ಪ ಸೌಂದರ್ಯ ಅವರು ಸಿಡೆದಹಳ್ಳಿಯಲ್ಲಿರುವ ಶಾಲೆ ಒಂದರಲ್ಲಿಯ ಮತ ಗಟ್ಟಿಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಿದರು.
ನಂತರ ಅವರು ತಮ್ಮ ಕಾರ್ಯಕರ್ತರ ಜೊತೆ ಬೆಂಗಳೂರು ಉತ್ತರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪ್ರೊ ರಾಜೀವ್ ಗೌಡರು ಸೂರ್ಯ ಚಂದ್ರ ಎಷ್ಟು ಸತ್ಯವೋ ಅಷ್ಟೇ ರಾಜೀವ್ ಗೌಡರು ಗೆಲುವು ಸತ್ಯ ಎಂದು ಕೀರ್ತನ್ ಕುಮಾರ್ ಮಂಜಪ್ಪ ಸೌಂದರ್ಯ ಅವರು ಹರ್ಷ ವ್ಯಕ್ತಪಡಿಸಿದರು.
ಹೆಗ್ಗನಹಳ್ಳಿ ಕಾಂಗ್ರೆಸ್ ಮುಖಂಡ ಮೈಕ್ ಬಾಬು,ಶಿವು ಹೆಗ್ಗನಹಳ್ಳಿ ವಾರ್ಡಿನ ಕಾಂಗ್ರೆಸ್ ಅಧ್ಯಕ್ಷ ಬಸವರಾಜ್ ಸೇರಿದಂತೆ ಹಲವು ಮುಖಂಡರು ಮಹಿಳೆಯರು ಕಾರ್ಯಕರ್ತರು ತಮ್ಮ ನಾಯಕ ಕೀರ್ತನ್ ಕುಮಾರ್ ಮಂಜಪ್ಪ ಅವರಿಗೆ ಸಾಥ್ ನೀಡಿದರು.

ವರದಿ :ಅಯ್ಯಣ್ಣ ಮಾಸ್ಟರ್ 

WhatsApp Group Join Now
Telegram Group Join Now
Share This Article
error: Content is protected !!