Ad imageAd image

ಧಾರವಾಡ ಲೋಕಸಭಾ ಪಕ್ಷೆತರ ಅಭ್ಯರ್ಥಿ ,ಹಾಗೂ ಯುವ ನಾಯಕ ರಾಜು ನಾಯಕವಾಡಿ ನಗರದ ಗವಿಓಣಿ,ಕಮರಿಪೇಟ ,ತೊರವಿಹಕ್ಕಲ್, ಒಡ್ಡರ ಒಣಿ, ಚನ್ನಪೆಟ, ಸೇರಿದಂತೆ ಅನೇಕ ಕಡೆ ಬರುಸಿನ ಪ್ರಚಾರ ನಡೆಸಿ ಮತಯಾಚನೆ

Bharath Vaibhav
ಧಾರವಾಡ ಲೋಕಸಭಾ ಪಕ್ಷೆತರ ಅಭ್ಯರ್ಥಿ ,ಹಾಗೂ ಯುವ ನಾಯಕ ರಾಜು ನಾಯಕವಾಡಿ  ನಗರದ  ಗವಿಓಣಿ,ಕಮರಿಪೇಟ ,ತೊರವಿಹಕ್ಕಲ್, ಒಡ್ಡರ ಒಣಿ, ಚನ್ನಪೆಟ, ಸೇರಿದಂತೆ ಅನೇಕ ಕಡೆ ಬರುಸಿನ ಪ್ರಚಾರ ನಡೆಸಿ ಮತಯಾಚನೆ
WhatsApp Group Join Now
Telegram Group Join Now

ಹುಬ್ಬಳ್ಳಿ: ಧಾರವಾಡ ಲೋಕಸಭಾ ಪಕ್ಷೆತರ ಅಭ್ಯರ್ಥಿ ,ಹಾಗೂ ಯುವ ನಾಯಕ ರಾಜು ನಾಯಕವಾಡಿ ನಗರದ ಗವಿಓಣಿ,ಕಮರಿಪೇಟ ,ತೊರವಿಹಕ್ಕಲ್, ಒಡ್ಡರ ಒಣಿ, ಚನ್ನಪೆಟ, ಸೇರಿದಂತೆ ಅನೇಕ ಕಡೆ ಬರುಸಿನ ಪ್ರಚಾರ ನಡೆಸಿ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾನು ಈ ಸಾರಿ ಚುನಾವಣೆಯಲ್ಲಿ ಗೆದ್ದು ಬಂದರೆ ಮೊದಲನೆಯ ಆದ್ಯತೆ ಶಿಕ್ಷಣವೆ ಆಧುನಿಕ ಶಕ್ತಿ, ಆರೋಗ್ಯ ಸಂಪತ್ತು,ರೈತ ಚೈತನ್ಯ,ಮಹಿಳಾ ಸಬಲಿಕರಣ ಸೇರಿದಂತೆ ಇನ್ನೂ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದೆವೆ ಎಂದರು.
ಈ ಸಂದರ್ಭದಲ್ಲಿ
ರಾಜೆಂದ್ರ ಮಾಲಗತ್ತಿ ,ಅರ್ಜುನ್ ಪವಾರ, ಗೋಪಾಲ ಹಿರೇಮಠ, ಕಿರಣ ಪುಜಾರ, ಹಾಗೂ ಮಹಿಳಾ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಸುಧೀರ್ ಕುಲಕರ್ಣಿ

WhatsApp Group Join Now
Telegram Group Join Now
Share This Article
error: Content is protected !!