Ad imageAd image

ದೊಡ್ಡನಗೌಡ್ರು ಜಿ ಪಾಟೀಲ, ಗೌರವಾನ್ವಿತ ಹುನುಗುಂದ ಮತಕ್ಷೇತ್ರದ ಮತದಾರರಲ್ಲಿ ವಿನಂತಿ

Bharath Vaibhav
ದೊಡ್ಡನಗೌಡ್ರು ಜಿ ಪಾಟೀಲ, ಗೌರವಾನ್ವಿತ ಹುನುಗುಂದ ಮತಕ್ಷೇತ್ರದ ಮತದಾರರಲ್ಲಿ ವಿನಂತಿ
WhatsApp Group Join Now
Telegram Group Join Now

ಇಲಕಲ್:-ಭಾಜಪಾ ಜಿಲ್ಲಾ ಅಧ್ಯಕ್ಷರಾದ ಶ್ರೀ ಎಸ್ ಟಿ ಪಾಟೀಲ ಹಾಗು ಶ್ರೀ ದೊಡ್ಡನಗೌಡ್ರು ಜಿ ಪಾಟೀಲರ ಅಭ್ಯರ್ಥಿಯಾದ ಶ್ರೀ ಪಿ ಸಿ ಗದ್ದಿಗೌಡ್ರು ನೇತೃತ್ವದಲ್ಲಿ.. ವಿಜಯಪೂರ ಮತಕ್ಷೇತ್ರದ ಶಾಸಕರಾದ ಶ್ರೀ ಬಸನಗೌಡ್ರು ಪಾಟೀಲ (ಯತ್ನಾಳ) ಅವರು ಬಾಗಲಕೋಟ ಮತಕ್ಷೇತ್ರದ ಭಾಜಪಾ ಅಭ್ಯರ್ಥಿಗಳಾದ ಶ್ರೀ ಪಿ ಸಿ ಗದ್ದಿಗೌಡ್ರು ಪರ ಮತಯಾಚಿಸಲು ಇಲಕಲ್ಲ ನಗರಕ್ಕೆ ಆಗಮಿಸುತ್ತಿದ್ದು

ನಗರದ ಶ್ರೀ ಎಸ್ ಆರ್ ಕಂಠಿ ವೃತ್ತದಲ್ಲಿ ಭಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುವರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಹಾಗು ತಾಲೂಕಿನ ಪ್ರಮುಖರು ಉಪಸ್ಥಿತಿತರಿರುವರು ಕಾರಣ ತಾಲೂಕಿನ ಜನತೆ,ಅಭಿಮಾನಿಗಳು ಹಾಗು ಕಾರ್ಯಕರ್ತರು ಹೆಚ್ಚಿನ ಸಂಖ್ಯಯಲ್ಲಿ ಪಾಲ್ಗೋಳ್ಳಲು ವಿನಂತಿ.

ದಿನಾಂಕ : 03/05/24 ರ ಸಾಯಂಕಾಲ 6:00 ಗಂಟೆಗೆ. ಸ್ಥಳ : ಶ್ರೀ ಎಸ್ ಆರ್ ಕಂಠಿ ವೃತ್ ಇಲಕಲ್ಲ.

ವರದಿ ದಾವಲ್ ಶೇಡಂ

WhatsApp Group Join Now
Telegram Group Join Now
Share This Article
error: Content is protected !!