Ad imageAd image

ಮುಲ್ಲಾ ಪ್ಲಾಟ್ ಮಝೀದ ಪಕ್ಕದಲ್ಲಿ ಸಾವಿರಾರು ಜನರ ಸಂಖ್ಯೆಯಲ್ಲಿ ಕಾಂಗ್ರೆಸ ಪರ ಭರ್ಜರಿ ಪ್ರಚಾರ.

Bharath Vaibhav
ಮುಲ್ಲಾ ಪ್ಲಾಟ್ ಮಝೀದ ಪಕ್ಕದಲ್ಲಿ ಸಾವಿರಾರು ಜನರ ಸಂಖ್ಯೆಯಲ್ಲಿ ಕಾಂಗ್ರೆಸ ಪರ ಭರ್ಜರಿ ಪ್ರಚಾರ.
WhatsApp Group Join Now
Telegram Group Join Now

ಚಿಕ್ಕೋಡಿ :-   ಕಾಂಗ್ರೆಸ್ ಪರ ಮತಯಾಚನೆ ಕಾರ್ಯಕ್ರಮ ಶಾಸಕರಾದ ಶ್ರೀ ಗಣೇಶ್ ಹುಕ್ಕೇರಿ , ನೇತೃತ್ವದಲ್ಲಿ ಮತಯಾಚನೆ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ನಾಳೆ ನಡೆಯುವ ಮೇ ಯೆಳರಂದು ತಪ್ಪದೇ ಯಾರು ಮನೆಯಲ್ಲಿ ನಿಲ್ಲದೆ ಪ್ರತಿಯೊಬ್ಬರು ಮತದಾನ ಮಾಡಬೇಕು ಕಾಂಗ್ರೆಸ್ ಹಸ್ತ ಚೆನ್ನಕ್ಕೆ ಮತ ಹಾಕಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಗಣೇಶ ಹುಕ್ಕೇರಿ, ಪುರಸಭೆ ಸದಸ್ಯರಾದ ಶಾಮ್ ರೇವಡ ,ರಾಮಾ ಮಾನೆ, ಗುಲಾಬ ಹುಸೇನ್ , ಇರ್ಫಾನ್ ಬೇಪಾರಿ, ಇವರ ನೇತೃತ್ವದಲ್ಲಿ ಶಾಸಕರಾದ ಎಚ್ ಡಿ ತಮ್ಮಯ್ಯ, ಹಾಗೂ ಕಾಂಗ್ರೆಸ್ ಮುಖಂಡರು ಮಾತನಾಡಿ ಈ ಬಾರಿ 2 ಲಕ್ಷಕ್ಕೂ ಹೆಚ್ಚಿನ ಮತಗಳಿಂದ ಪ್ರಿಯಾಂಕಾ ಜಾರಕಿಹೊಳಿಯವರನ್ನು ಆರಿಸಿ ತರಬೇಕೆಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಮಜೀದ್ ಮೆಂಬರಗಳಾದ ಫಿರೋಜ್ ಭಡಗಾವೆ, ಯಾಸೀನ್ ಮುಜಾವರ್, ಅಕ್ಬರ್ ಸೇಕ್, ಇರ್ಫಾನ್ ಮುಲ್ಲಾ , ಜಮೀರ್ ಪಿರಜಾದೆ ,ಜಾಕಿರ್ ನಾಯಕವಾಡಿ, ಮಜೀದ್ ಜಮಾದಾರ್, ಮತ್ ಇತಿತರೆಲ್ಲ ಮುಲ್ಲಾ ಪ್ಲಾಟ್ ಮುಖಂಡರು ಕಾರ್ಯಕರ್ತರು ಹಾಗೂ ಸಾವಿರಾರು ಜನರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಿತು.

ವರದಿ ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!