Ad imageAd image

ಸುಲೇಪೇಟ ಗ್ರಾಮದಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ಸೈನಿಕ ರಿಂದ ಪದ ಸಂಚಲನ

Bharath Vaibhav
ಸುಲೇಪೇಟ ಗ್ರಾಮದಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ಸೈನಿಕ ರಿಂದ ಪದ ಸಂಚಲನ
WhatsApp Group Join Now
Telegram Group Join Now

ಚಿಂಚೋಳಿ:- ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸೇಡಂ ವಿಧಾನಸಭಾ ಕ್ಷೇತ್ರದ ಸುಲೇಪೇಟ ಗ್ರಾಮದಲ್ಲಿ ಲೋಕಸಭಾ ಚುನಾವಣೆಯ ನಿಮಿತ್ಯ ಸೈನಿಕರಿಂದ ಪದ ಸಂಚಲನವನ್ನು ಮಾಡಲಾಯಿತು ಲೋಕಸಭೆ ಚುನಾವಣೆ ನಿಮಿತ್ಯ ಪಿ ಎಸ್ ಐ ನಂದಿನಿ ಮೇಡಂ ನೇತೃತ್ವದಲ್ಲಿ ಸೈನಿಕರೊಂದಿಗೆ ಪೊಲೀಸ್ ಇಲಾಖೆಯವರು ಕೂಡ ಪದ ಸಂಚಲನವನ್ನು ಮಾಡಲಾಯಿತು.

ಬಸವೇಶ್ವರ ವೃತ್ತದಿಂದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಠಾಣೆವರೆಗೆ ಸಂಚಲನ ಮಾಡಲಾಯಿತು ಈ ಸಂದರ್ಭದಲ್ಲಿ ಸುಲೇಪೇಟ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ನಂದಿನಿ ಮೇಡಂ ನಸಿರೋದಿಂನ್ ಪೊಲೀಸ್. ಚಂದ್ರಕಾಂತ್ ಪೊಲೀಸ್. ಹಾಗೂ ಸೈನಿಕರು ಪೊಲೀಸ್ ಸಿಬ್ಬಂದಿ ಸೇರಿದಂತೆ ಅನೇಕರು ಉಪಸ್ಥಿತಿ ಈ ಇದ್ದರೂ

ವರದಿ ಸುನೀಲ್ ಸಲಗರ

WhatsApp Group Join Now
Telegram Group Join Now
Share This Article
error: Content is protected !!