Ad imageAd image

ನೇಹಾ ಹಿರೇಮಠ ಹತ್ಯೆಯ ಹಿನ್ನೆಲೆಯಲ್ಲಿ,ಬಸವೇಶ್ವರ ವೃತ್ತದಿಂದ ತಹಶೀಲ್ದಾರ ಕಚೇರಿವರಿಗೆ ಪಾದಯಾತ್ರೆ

Bharath Vaibhav
ನೇಹಾ ಹಿರೇಮಠ ಹತ್ಯೆಯ ಹಿನ್ನೆಲೆಯಲ್ಲಿ,ಬಸವೇಶ್ವರ ವೃತ್ತದಿಂದ ತಹಶೀಲ್ದಾರ ಕಚೇರಿವರಿಗೆ ಪಾದಯಾತ್ರೆ
WhatsApp Group Join Now
Telegram Group Join Now

ಚಡಚಣ:-ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ ಸದಸ್ಯರಾದ ನಿರಂಜನ ಹಿರೇಮಠ ಅವರ ಮಗಳ ನೇಹಾ ಹಿರೇಮಠ ಹತ್ಯೆಯ ಹಿನ್ನೆಲೆಯಲ್ಲಿ ಇಂದು ಚಡಚಣ ದಲ್ಲಿ

ವಿದ್ಯಾರ್ಥಿ ವಿದ್ಯಾರ್ಥಿನಿಯರು, ಮತ್ತು ಊರಿನ ಮುಖಂಡರು ಬಸವೇಶ್ವರ ವೃತ್ತದಿಂದ ತಹಶೀಲ್ದಾರ ಕಚೇರಿವರಿಗೆ ಪಾದಯಾತ್ರೆ ಮಾಡಿ ನೇಹಾ ಹಿರೇಮಠ ಇವಳನ್ನು ಹತ್ಯೆಗೈದ ಫಯಾಜ್ ಈತನಿಗೆ ನಡು ರಸ್ತೆಯಲ್ಲಿ ಗುಂಡಿಟ್ಟು ಕೊಲ್ಲಲೆಂದು ವಿದ್ಯಾರ್ಥಿ ವಿದ್ಯಾರ್ಥಿನಿಯರು ಊರಿನ ಪ್ರಮುಖರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ಹತ್ಯೆ ಗೈದ ಫಯಾಜನನ್ನು ನಡು ರೋಡಲ್ಲಿ ನಿಲ್ಲಿಸಿ ಎನ್ಕೌಂಟರ್ ಮಾಡಬೇಕೆಂದು ಎಂದು ಹೇಳಿದರು.ಈ ಸಂದರ್ಭದಲ್ಲಿ ಚೇತನ ಮಠ, ಚೇತನ ನಿರಾಳೆ, ಮಹೇಶ ಶಿಂದೆ, ಹನುಮಂತ ಕ್ಷತ್ರಿ, ಊರಿನ ಪ್ರಮುಖರು, ಪೊಲೀಸ್ ಸಿಬ್ಬಂದಿ ಎಲ್ಲರೂ ಉಪಸ್ಥಿರದಿದ್ದರೂ

ವರದಿ ಉಮಾಶಂಕರ ಕ್ಷತ್ರಿ

WhatsApp Group Join Now
Telegram Group Join Now
Share This Article
error: Content is protected !!