Ad imageAd image

ಕೈ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಸೋತು ಖಾನಾಪುರದಲ್ಲಿ ಜಾಗ ಖಾಲಿ ಮಾಡುತ್ತಾರೆ ಅಂದ್ರು Bjp ಲೀಡರ್ ಪ್ರಮೋದ್ ಕೊಚೇರಿ

Bharath Vaibhav
ಕೈ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಸೋತು ಖಾನಾಪುರದಲ್ಲಿ ಜಾಗ ಖಾಲಿ ಮಾಡುತ್ತಾರೆ ಅಂದ್ರು Bjp ಲೀಡರ್ ಪ್ರಮೋದ್ ಕೊಚೇರಿ
anjali nimbalkar
WhatsApp Group Join Now
Telegram Group Join Now

ಖಾನಾಪುರ:- ಲೋಕಸಭಾ ಚುನಾವಣೆಯ ಎರಡನೇ ಹಂತದ ಚುನಾವಣೆ ಕೇವಲ 6 ದಿನಗಳು ಮಾತ್ರ ಭಾಕಿ ಇದ್ದು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ಮಾತಿನ ವಾಕ್ಸಮರ ತುಂಬಾನೇ ಜೋರಾಗಿದೆ.

ಕಮಲ ಅಭ್ಯರ್ಥಿ ವಿಶ್ವೇಶ್ವರ ಹೆಗ್ಡೆ ಕಾಗೇರಿ ಪರ ಬಿಜೆಪಿ ಸೀನಿಯರ್ ಲೀಡರ್ ಪ್ರಮೋದ್

ಕೊಚೇರಿಯವರು ಬಿರುಸಿನ ಮತಯಾಚನೆ ಮಾಡುತ್ತಿದು 2 ದಿವಸಗಳ ಹಿಂದಷ್ಟೇ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ನಡೆಸಿದ ಮುಕ್ತ ಸಂದರ್ಶನದಲ್ಲಿ ಹಲವಾರು ರಾಜಕೀಯ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ವರದಿ :- ಬಸವರಾಜು

WhatsApp Group Join Now
Telegram Group Join Now
Share This Article
error: Content is protected !!