Ad imageAd image

ಧಾರವಾಡ:ಕುಮಾರಿ ನೇಹಾ ಹತ್ಯೆ ಖಂಡಿಸಿ ಕರುನಾಡ ರಕ್ಷಣಾ ವೇದಿಕೆ ಜಿಲ್ಲಾಧಿಕಾರಿಗಳಿಗೆ ಮನವಿ.

Bharath Vaibhav
WhatsApp Group Join Now
Telegram Group Join Now

ಧಾರವಾಡ ಜಿಲ್ಲೆ ಹುಬ್ಬಳ್ಳಿ ಪಟ್ಟಣದಲ್ಲಿ ನಡೆದ ನೇಹಾ ಹತ್ಯೆ ಖಂಡಿಸಿ ಕರುನಾಡ ರಕ್ಷಣಾ ವೇದಿಕೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕರುನಾಡ ರಕ್ಷಣಾ ವೇದಿಕೆ ಮೂಲಕ ಧಾರವಾಡ ಜಿಲ್ಲಾಧಿಕಾರಿಗೆ ನಗರದ ಆಯಕಟ್ಟಿನ ಎಲ್ಲಾ ಕಾಲೇಜುಗಳಲ್ಲಿ ಕಟ್ಟುನಿಟ್ಟಿನ ಭದ್ರತೆಗಳನ್ನು ಹೆಚ್ಚಿಸುವಂತೆ ಮನವಿ ನೀಡಿದರು.

ನೇಹಾ ನಿರಂಜನ್ ಹಿರೇಮಠ ಸಹೋದರಿಗೆ ಆದ ಕೃತ್ಯ ಮತ್ತಾರಿಗೂ ಆಗಬಾರದು ಇದೇ ರೀತಿ ಆಗುತ್ತಾ ಹೋದರೆ ಬಡವರ ಗತಿ ಏನು? ಯಾರು ಹೆಣ್ಣು ಮಕ್ಕಳನ್ನು ಹೊರಗೆ ಕಳಿಸುವುದು ಹೇಗೆ ಎಂದು ಪ್ರಶ್ನಿಸಿದರು ಹಾಗೂ ಎಲ್ಲಾ ಪದವಿ ಕಾಲೇಜುಗಳಲ್ಲಿ ಹೆಚ್ಚಿನ ಭದ್ರತೆಯನ್ನು ಅಳವಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.

ಸಂಧರ್ಭದಲ್ಲಿ ರಾಜ್ಯಾಧ್ಯಕ್ಷರಾದ ಗಿರೀಶ ಪೂಜಾರ, ಜಿಲ್ಲಾಧ್ಯಕ್ಷರಾದ ವಿನಾಯಕ ಗುಡ್ಡದಕೇರಿ, ನಿಯಾಜ್ ನಿಪ್ಪಾಣಿ, ಎಸ್ ಎಂ ರೋಣ, ಮಂಜುನಾಥ ಪದಾಧಿಕಾರಿಗಳು ಇದ್ದರು.

ವರದಿ: ನಿತೀಶ್ ಪಾಟೀಲ್

WhatsApp Group Join Now
Telegram Group Join Now
Share This Article
error: Content is protected !!