Ad imageAd image

ವಿಕಸಿತ ಭಾರತದ ಸಮಗ್ರ ಅಭಿವೃದ್ಧಿ,ಬಿಜೆಪಿಗೆ ಮತ ನೀಡಿ ಎಂದು ಕಿತ್ತೂರ ಬಿಜೆಪಿ ಮುಖಂಡರ ಪತ್ರಿಕಾ ಗೋಷ್ಠಿ

Bharath Vaibhav
WhatsApp Group Join Now
Telegram Group Join Now

 ಕಿತ್ತೂರು:-ಲೋಕಸಭಾ ಚುನಾವಣೆ ಪ್ರಚಾರಾರ್ಥ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಬಿಜೆಪಿ ರಾಜ್ಯಮಟ್ಟದ ನಾಯಕರ ನೇತೃತ್ವದಲ್ಲಿ ಇದೇ 4 ನೇ ತಾರೀಕು ಬಿಜೆಪಿ ಸಮಾವೇಶದ ಹಿನ್ನೆಲೆ ಇಂದು ಕಿತ್ತೂರಿನ ಬಿಜೆಪಿ ಕಚೇರಿಯಲ್ಲಿ ಇಂದು ಮಾಜಿ ಶಾಸಕ ಮಹಾಂತೇಶ್ ದೊಡ್ಡಗೌಡರ ನೇತೃತ್ವದಲ್ಲಿ ಬ್ಲಾಕ್ ಅಧ್ಯಕ್ಷ ಬಸವರಾಜು ಪರವಣ್ಣನವರ್, ಬಿಜೆಪಿ ಮಹಿಳಾ ಮುಖಂಡೆ ಲಕ್ಶ್ಮೀ ಇನಾಂದಾರ್ , ಮುಖಂಡ ಬಸನಗೌಡ ಸಿದ್ರಾಮನಿ, ಶ್ರೀಕರ ಕುಲಕರ್ಣಿ, ಸಂದೀಪ್ ದೇಶಪಾಂಡೆ, ಉಳವಪ್ಪ ಉಳ್ಳಾಗಡ್ಡಿ, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಸೋಮಣ್ಣನವರ್, ಬಸವರಾಜು ಮಾಕಾಣವರ್, ಈರಣ್ಣ ವಾರದ್ ಸಮ್ಮುಖದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದರು.

ಈ ಸಂದರ್ಭದಲ್ಲಿ ಮಹಾಂತೇಶ್ ದೊಡ್ಡಗೌಡರು ಮಾತನಾಡಿ ವಿಕಸಿತ ಭಾರತದ ಸಮಗ್ರ ಅಭಿವೃದ್ಧಿಗೆ ಬಿಜೆಪಿಗೆ ಮತನೀಡಿ ಎಂದು ಬಿಜೆಪಿ ಮುಖಂಡರು ಮನವಿ ಮಾಡಿದರು.

ವರದಿ :-  ಬಸವರಾಜು.

WhatsApp Group Join Now
Telegram Group Join Now
Share This Article
error: Content is protected !!