Ad imageAd image

ಇಂದು ಬೆಳಗಿನ ಜಾವ ಕನಕಪುರದಿಂದ,ಉರುಳಿಬಿದ್ದ ಕೆ ಎಸ್ ಆರ್ ಟಿ ಸಿ ಬಸ್

Bharath Vaibhav
WhatsApp Group Join Now
Telegram Group Join Now

ಕನಕಪುರ.:- ಇಂದು ಬೆಳಗಿನ ಜಾವ ಕನಕಪುರದಿಂದ ಬೆಂಗಳೂರಿಗೆ ಹೋಗುವ ಮಾರ್ಗ ಮಧ್ಯ ಸೋಮನಹಳ್ಳಿ ಟೊಲಬಳಿ ಗುತ್ತಿಗೆ ಆಧಾರದ ಚಾಲಕನಿಂದ ರಸ್ತೆಯಲ್ಲಿ K A F 57 F 2739 ನಂಬರಿನ ಉರುಳಿ

ಬಿದ್ದ ಕೆ ಎಸ್ ಆರ್ ಟಿ ಸಿ ಬಸ್ ಬಸ್ಸಿನಲ್ಲಿ 78 ಪ್ರಯಾಣಿಕರಿದ್ದರು ಕೆಲವು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ವರದಿ ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!