Ad imageAd image

ಲೋಕಸಭಾ ಅಭ್ಯರ್ಥಿಪರ ಶರಣಪ್ರಕಾಶ್ ಪಾಟೀಲ್ ಮತಯಾಚನೆ

Bharath Vaibhav
ಲೋಕಸಭಾ ಅಭ್ಯರ್ಥಿಪರ ಶರಣಪ್ರಕಾಶ್ ಪಾಟೀಲ್ ಮತಯಾಚನೆ
WhatsApp Group Join Now
Telegram Group Join Now

ಚಿಂಚೋಳಿ:- ಕಲ್ಬುರ್ಗಿ ಜಿಲ್ಲೆ ಸೇಡಂ ತಾಲೂಕಿನ ಸೇಡಂ ಮತಕ್ಷೇತ್ರದ ಗಡಿಕೇಶ್ವರ ಗ್ರಾಮದಲ್ಲಿ ಕಲ್ಬುರ್ಗಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ರಾಧಾಕೃಷ್ಣ ದೊಡ್ಡಮನಿ ಅವರ ಪರವಾಗಿ ಗಡಿಕೇಶ್ವರ ಹಾಗು ಕುಪನೂರು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕಲ್ಬುರ್ಗಿ ಲೋಕಸಭಾ ಅಭ್ಯರ್ಥಿಯಾದ ಶ್ರೀ ರಾಧಾಕೃಷ್ಣ ದೊಡ್ಡಮನಿ ಶ್ರೀ ಶರಣಪ್ರಕಾಶ್ ಪಾಟೀಲ್ ಶ್ರೀ ಬಾಬುರಾವ ಪಾಟೀಲ್ ಟಿ.ಟಿ. ಭೀಮರಾವ್ .ಲಕ್ಷ್ಮಣ ಆವಂಟಿ ಮಹಿಮದ್ದೀನ್ ಪಟೇಲ್ ಮುಂತಾದವರು ಉಪಸ್ಥಿತಿ ಇದ್ದರೂ

ವರದಿ ಸುನಿಲ್ ಸಲಗರ

WhatsApp Group Join Now
Telegram Group Join Now
Share This Article
error: Content is protected !!