Ad imageAd image

ಲೋಕಸಭಾ ಚುನಾವಣೆ ಪಕ್ಷತ್ರ ಅಭ್ಯರ್ಥಿ ಶಂಭು ಕಲ್ಲೋಳಿಕರ ಹುಕ್ಕೇರಿಯ ಹಲವು ಗ್ರಾಮಗಳಿಂದ ಶಂಭು ಕಲ್ಲೋಳಿಕರ ರಿಗೆ ಬೆಂಬಲ

Bharath Vaibhav
WhatsApp Group Join Now
Telegram Group Join Now

 ಹುಕ್ಕೇರಿ:- ಕರ್ನಾಟಕ ಕಾರ್ಯನಿರತರ ಪತ್ರಕರ್ತರ ಧ್ವನಿ ಸಂಘಟನೆ ಕಚೇರಿಗೆ ಪಕ್ಷತರ ಅಭ್ಯರ್ಥಿ ಶಂಭು ಕಲ್ಲೋಳಿಕರ ಭೇಟಿ ನೀಡಿ ಮಧ್ಯಮದೊಂದಿಗೆ ಮಾತನಾಡಿದರು.

ಚಿಕ್ಕೋಡಿ ಮತಕ್ಷೇತ್ರದಲ್ಲಿ ಎಲ್ಲ ಮತದಾರರು ಒಳ್ಳೆ ಸಹಕಾರವನ್ನು ನೀಡುತ್ತಿದ್ದಾರೆ ಮತ್ತು ನಮ್ಮ ಆಕಾಂಶಗಳು ಮೊದಲು ಚಿಕ್ಕೋಡಿ ಮತಕ್ಷೇತ್ರವನ್ನು ಚಿಕ್ಕೋಡಿ ಜಿಲ್ಲೆಯಾಗಿ ಮಾಡವುದು ನಮ್ಮ ಮೊದಲನೇ ಗುರಿಯಾಗಿದೆ.

ಚಿಕ್ಕೋಡಿಯಲ್ಲಿ ಹಲವಾರು ಯೋಜನೆಗಳು ಮಾಡಬೇಕೆಂದು ಯೋಚನೆಯಾಗಿದೆ ಮತ್ತು ಮೆಡಿಕಲ್ ಕಾಲೇಜು, ಸರಕಾರಿ ಇಂಜಿನಿಯರಿಗ್ ಕಾಲೇಜು ಟೆಕ್ನಿಕಲ್ ಎಜುಕೇಶನ್ ಹಾಗೂ ಬಹಳಷ್ಟು ಒತ್ತು ಕೊಟ್ಟರೆ ಮಾತ್ರ ಯುವಜನರಿಗೆ ಉದ್ಯೋಗ ಕಲ್ಪಿಸುವಲ್ಲಿ ಸಹಕಾರವಾಗುತ್ತದೆ ಹಾಗೂ ಬಹಳ ಯುವಕರಿಗೆ ಅನುಕೂಲಕರವಾಗಿರುತ್ತದೆ.

ಈ ಕ್ಷೇತ್ರದಲ್ಲಿ ಶುಗರ್ ಫ್ಯಾಕ್ಟರಿ ಬಿಟ್ಟರೆ ಯಾವುದೇ ಅನುಕೂಲತೆ ಇಲ್ಲಾ ಚಿಕ್ಕೋಡಿ ಮತಕ್ಷೇತ್ರದ ಪಕ್ಷತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ ತಾವು ಎಲ್ಲರೂ ನಮಗೆ ಸಹಕಾರವನ್ನು ನೀಡಿ ಮತವನ್ನು ನೀಡಿ ಎಂದು ಮಾಧ್ಯಮದೊಂದಿಗೆ ಚಿಕ್ಕೋಡಿ ಮತಕ್ಷೇತ್ರದ ಪಕ್ಷತ್ರ ಅಭ್ಯರ್ಥಿಯಾದ ಶಂಭು ಕಲ್ಲೋಳಿಕರ ಹೇಳಲಾಯಿತು.

ವರದಿ:-ಶಿವಾಜಿ ಎನ್ ಬಾಲೇಶಗೋಳ

WhatsApp Group Join Now
Telegram Group Join Now
Share This Article
error: Content is protected !!