Ad imageAd image

ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಳಗಾವಿ ಲೋಕಸಭಾ ಅಭ್ಯರ್ಥಿಯಾಗಿ ಮಹದೇವ್ ಪಾಟೀಲ್ ನಾಮಪತ್ರ ಸಲ್ಲಿಕೆ

Bharath Vaibhav
ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಳಗಾವಿ ಲೋಕಸಭಾ ಅಭ್ಯರ್ಥಿಯಾಗಿ ಮಹದೇವ್ ಪಾಟೀಲ್ ನಾಮಪತ್ರ ಸಲ್ಲಿಕೆ
WhatsApp Group Join Now
Telegram Group Join Now

ಬೆಳಗಾವಿ:-  ಮಹಾರಾಷ್ಟ್ರ ಏಕೀಕರಣ ಸಮಿತಿ ಅಧಿಕೃತ ಅಭ್ಯರ್ಥಿ ಮಹದೇವ ಪಾಟೀಲ್ ತಮ್ಮ ಅಪಾರ ಬೆಂಬಲಿಗರ ಜೊತೆಗೆ ಧರ್ಮವೀರ ಸಂಭಾಜಿ ವೃತ್ತಕ್ಕೆ ಆಗಮಿಸಿ , ಧರ್ಮವೀರ ಚತ್ರಪತಿ ಸಂಭಾಜಿ ಮಹಾರಾಜರ ಪುತ್ತಳಿಗೆ ಅಬಿವಾದನ ಮಾಡಿ  ಮಾತನಾಡಿದ ಅಭ್ಯರ್ಥಿ ಮಹದೇವ ಪಾಟೀಲ್ ಇದು 60 ವರ್ಷಗಳ ಮರಾಠಿಗರ ಸ್ವಾಭಿಮಾನದ ಹೋರಾಟವಾಗಿದೆ

ಈ ಹೋರಾಟ ನಿಶ್ಚಿತವಾಗಿಯೂ ನಮಗೆ ಜಯ ಸಿಗಲಿದೆ ಎಂಬುದು ವಿಶ್ವಾಸ ನನಗಿದೆ ಮಹಾರಾಷ್ಟ್ರ ಏಕೀಕರಣ ಸಮಿತಿ ನನ್ನನ್ನು ಈ ಬಾರಿ 2024ರ ಲೋಕಸಭೆಯ ಚುನಾವಣೆ ಕಣಕ್ಕೆ ಬೆಳಗಾವಿ ಲೋಕಸಭಾ ಮತಕ್ಷೇತ್ರದಿಂದ ನಿಲ್ಲಿಸಿದೆ.

MESಅಪಾರ ಬೆಂಬಲಿಗರು ಮತ್ತು ಮಹಾರಾಷ್ಟ್ರೀಕರಣ ಸಮಿತಿಯ ಕಾರ್ಯಕರ್ತರೊಂದಿಗೆ ಎತ್ತಿನ ಗಾಡಿ ಹಾಗೂ ವಾದ್ಯಗಳ ಮತ್ತು ಜಯ ಘೋಷಣೆ ದೊಂದಿಗೆ ಹಾಗೂ ಅಪಾರ ಸಂಖ್ಯೆಯಲ್ಲಿ

ಮಹಿಳೆಯರು ಭಾಗವಹಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು

ಮಹಾರಾಷ್ಟ್ರೀಕರಣ ಸಮಿತಿ ಮುಖಂಡರುಗಳಾದ ರಮಾಕಾಂತ್ ಕುಂದುಸ್ಕರ, ಶುಭಂ ಸುಳ್ಕೆ ಮಾಜಿ ಮಹಾಪೌರ ಮಹದೇವಿ ಪೂಜಾರಿ, ಅಪ್ಪಸಾಬ ಪೂಜಾರಿ ಮಹಾರಾಷ್ಟ್ರೀಕರಣ ಸಮಿತಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು

ವರದಿ:ಪ್ರತೀಕ ಚಿಟಗಿ

WhatsApp Group Join Now
Telegram Group Join Now
Share This Article
error: Content is protected !!