ಸೇಡಂ: ನಗರದ ಆಶ್ರಯ ಕಾಲೊನಿಯ ಅಂಗನವಾಡಿ ಕೇಂದ್ರ ೦೨ ರಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀಮತಿ ಅನುರಾಧಾ ಪಾಟೀಲ್ ಅವರು ಎಲ್ ಕೆ ಜಿ ಮತ್ತು ಯು ಕೆ ಜಿ ಉದ್ಘಾಟನೆ ಮಾಡಿ ಮಾತನಾಡಿದರು.
ಈ ವೇಳೆ ಹಿರಿಯ ಮೇಲ್ವಿಚಾರಕರಾದ ಸರಿತ ಕುಲಕರ್ಣಿ ಮತ್ತು ಮೀನಾಕ್ಷಿ ಪಾಟೀಲ್, ಮಹಾನಂದ ಅವರು ನೇತೃತ್ವ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಕೇಶವ ರೆಡ್ಡಿ, ಕಾಲೊನಿಯ ಮುಖಂಡರಾದ ಬಸವರಾಜ ನಾಚವರ, ಕೌನ್ಸಿಲರ ಆಫೀಯ ಬೇಗಂ ಸೇರಿದಂತೆ ಮುದ್ದು ಮಕ್ಕಳು ಮತ್ತು ಮಕ್ಕಳ ತಾಯಂದಿರು ಭಾಗಿಯಾಗಿದ್ದರು.
ವರದಿ :ವೆಂಕಟಪ್ಪ ಕೆ ಸುಗ್ಗಾಲ್




