
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾಂಗ್ರೆಸ್ ಮುಖಂಡರಾದ ಶ್ರೀ ಮಹಾವೀರ ಮೋಹಿತೆ ಸಚಿವರ ಆಪ್ತ ಸಹಾಯಕರಾದ ಶ್ರೀ ಶಿವನಗೌಡ ಪಾಟೀಲ ಶ್ರೀಮತಿ ನಿರ್ಮಲಾ ಪಾಟೀಲ ದಿಲೀಪ ಜಮಾದಾರ ಅರ್ಜುನ ಬಂಡಗರ ಸಾಗರ ಬಿಳಗಿ ಅಜಿತ ಜಗದಾಳ ಕೆಂಪಣ್ಣ ಆಡಿ ಈರಪ್ಪ ನಾಯಿಕ ಮಾರುತಿ ಘಂಟಿ ರಾಜು ಕುಲಗುಡ ದರೆಪ್ಪ ಬಿರನಾಳ ಹಾಗೂ ಬೂದಿಹಾಳ ದ ಸಮಸ್ತ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ರಾಜು ಮುಂಡೆ

