Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕ್ಲಾಸೆನ್ ವೇಗದ ಶತಕದಲ್ಲಿ ಅರಳಿದ ಎಸ್ ಆರ್ ಎಚ್ ಗೆಲುವು

Advertisement
ದೆಹಲಿ: ಹೆನ್ರಿಕ್ ಕ್ಲಾಸೆನ್ ಅವರ 37 ಎಸೆತಗಳ ಶತಕದ ನೆರವಿನಿಂದ ಸನ್ ರೈಜರ್ಸ್ ಹೈದರಾಬಾದ್ ತಂಡ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ 68 ನೇ  ಲೀಗ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 110 ರನ್ ಗಳ ಜಯ ದಾಖಲಿಸುವುದರೊಂದಿಗೆ ತನ್ನ ಐಪಿಎಲ್ ಅಭಿಯಾನವನ್ನು ಸಮಾಧಾನಕರವಾಗಿ ಮುಗಿಸಿತು.

ಇಲ್ಲಿನ ಅರುಣ ಜೇಟ್ಲೆ ಮೈದಾನದಲ್ಲಿ ನಡೆದ ಪಂದ್ಯದ ಮೂಲಕ ತಾನಾಡಿದ ಎಲ್ಲ 14 ಪಂದ್ಯಗಳಿಂದ 13 ಅಂಕಗಳನ್ನಷ್ಟೇ ಸಂಪಾದಿಸಿದ ಸನ್ ರೈಜರ್ಸ್ ಹೈದರಾಬಾದ್ ತಂಡ ಪಂದ್ಯಾವಳಿಯಿಂದ ನಿರ್ಗಮಿಸಿತಾದರೂ ಕಳೆದ ಎರಡೂ ಪಂದ್ಯಗಳಲ್ಲಿ ತೋರಿದ ಪ್ರದರ್ಶನ ಆ ತಂಡಕ್ಕೆ ಸಮಾಧಾನ ತಂದುಕೊಟ್ಟಿದ್ದು, ಸುಳ್ಳಲ್ಲ.

ಮೊದಲು ಬ್ಯಾಟ್ ಮಾಡಿದ ಸನ್ ರೈಜರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರುಗಳಲ್ಲಿ 3 ವಿಕೆಟ್ ಗೆ 278 ರನ್ ಗಳ ವಿಶಾಲ ಮೊತ್ತ ಕಲೆ ಹಾಕಿತು. ಗುಡ್ಡದಂತ ಮೊತ್ತ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 18. 4 ಓವರುಗಳಲ್ಲಿ 168 ರನ್ ಗೆ ಆಲೌಟ್ ಆಯಿತು.

ಸ್ಕೋರ್ ವಿವರ:

ಸನ್ ರೈಜರ್ಸ್ ಹೈದರಾಬಾದ್  20 ಓವರುಗಳಲ್ಲಿ 3 ವಿಕೆಟ್ ಗೆ 278

ಕ್ಲಾಸೆನ್ 105 (39 ಎಸೆತ, 7 ಬೌಂಡರಿ, 9 ಸಿಕ್ಸರ್), ಟ್ರೆವಿರ್ಸ್ ಹೆಡ್ 76 ( 40 ಎಸೆತ, 6 ಬೌಂಡರಿ, 6 ಸಿಕ್ಸರ್)

ಅಭಿಷೇಕ ಶರ್ಮಾ 32 ( 16 ಎಸೆತ, 4 ಬೌಂಡರಿ, 2 ಸಿಕ್ಸರ್) ನರೇನ್ 42 ಕ್ಕೆ 2)

ಕೋಲ್ಕತ್ತಾ ನೈಟ್ ರೈಡರ್ಸ್  18.4 ಓವರುಗಳಲ್ಲಿ 168

ಮನೀಷ್ ಪಾಂಡೆ 37 ( 23 ಎಸೆತ, 2 ಬೌಂಡರಿ, 3 ಸಿಕ್ಸರ್), ಸುನೀಲ್ ನರೇನ್ 31 ( 16 ಎಸೆತ, 3 ಬೌಂಡರಿ, 3 ಸಿಕ್ಸರ್) ಜಯದೇವ ಉನದ್ಕತ್ 24 ಕ್ಕೆ 3, ಇಶಾನ್ ಮಲಿಂಗಾ 31 ಕ್ಕೆ 3, ಹರ್ಷ ದುಬೈ 34 ಕ್ಕೆ 3)

ಪಂದ್ಯ ಶ್ರೇಷ್ಠ: ಹೆನ್ರಿಕ್ ಕ್ಲಾಸೆನ್
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ