Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಐಪಿಎಲ್ ಅಂಪೈರ್ ಗಳಿಗೆ ಪ್ರತಿ ಪಂದ್ಯಕ್ಕೆ 3 ಲಕ್ಷ ರೂ. ಸಂಬಳ

Advertisement
ರಣಜಿ ಪಂದ್ಯಗಳಿಗೆ ಹೋಲಿಸಿದರೆ ಐಪಿಎಲ್ ಅಂಪೈರುಗಳಿಗೆ ಹೆಚ್ಚಿನ ಸಂಬಳ

ಪಿಎಲ್‌ನಲ್ಲಿ ಅಂಪೈರಿಂಗ್ ಮಾಡುವುದು ಸಾಮಾನ್ಯ ವಿಷಯವಲ್ಲ. ಅಂತಾರಾಷ್ಟ್ರೀಯ ಪಂದ್ಯಗಳಿಗಿಂತಲೂ ಇಲ್ಲಿ ಒತ್ತಡ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ. ಅಂಪೈರ್‌ಗಳ ತೀರ್ಪಿನಲ್ಲಿ ಸ್ವಲ್ಪ ವ್ಯತ್ಯಾಸವಾದರೂ ತಂಡಗಳ ಫಲಿತಾಂಶವೇ ತಲೆಕೆಳಗಾಗುತ್ತವೆ. ಈ ಹಿನ್ನೆಲೆ ಐಪಿಎಲ್​ನಲ್ಲಿ ಅಂಪೈರಿಂಗ್​ ಮಾಡುವುದು ಸವಾಲಿನ ಕೆಸಲವೇ ಸರಿ. ಅಂತಹ ಒತ್ತಡದಲ್ಲೂ ಕೆಲಸ ಮಾಡುವ ಅಂಪೈರ್‌ಗಳು ಕೈ ತುಂಬ ಹಣವನ್ನು ಪಡೆಯುತ್ತಾರೆ. ದೇಶಿಯ ಲೀಗ್​ಗಳಿಗೆ ಹೋಲಿಕೆ ಮಾಡಿದರೇ ಐಪಿಎಲ್​ನಲ್ಲೆ ಅಂಪೈರ್​ಗಳು ಅತೀ ಹೆಚ್ಚು ಸಂಬಳ ಪಡೆಯುತ್ತಾರೆ.



ಡೊಮೆಸ್ಟಿಕ್ಲೀಗ್ಅಂಪೈರ್ಸಂಬಳಐಪಿಎಲ್​ಗೆ ಹೋಲಿಸಿದರೇ, ರಣಜಿ, ವಿಜಯ್ ಹಜಾರೆಯಂತಹ ಡೊಮೆಸ್ಟಿಕ್​ ಟೂರ್ನಿಗಳಲ್ಲಿ ಅಂಪೈರ್​ಗಳ ಕಡಿಮೆ ಸಂಬಳ ಪಡೆಯುತ್ತಾರೆ. ವಾಸ್ತವಾಗಿ ದೇಶಿಯ ಕ್ರಿಕೆಟ್​ನಿಂದ ಬಿಸಿಸಿಐಗೆ ಬರುವ ಆದಾಯವೂ ಕಡಿಮೆಯಿರುವ ಕಾರಣ ಇದು ಅಂಪೈರ್​ಗಳ ಸಂಬಳದ ಮೇಲೂ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ, ಒಬ್ಬ ಗ್ರೇಡ್ ಎ ಅಂಪೈರ್ ದಿನಕ್ಕೆ ₹40,000 ಪಡೆದರೇ ಗ್ರೇಡ್ ಬಿ ಅಂಪೈರ್ ₹30,000 ಪಡೆಯುತ್ತಾರೆ. ಒಟ್ಟಾರೆ ನಾಲ್ಕು ದಿನಗಳ ಪಂದ್ಯಕ್ಕೆ ಅಂಪೈರ್​ಗಳು ₹1.2 ಲಕ್ಷ ದಿಂದ ₹1.6 ಲಕ್ಷದ ವರೆಗೆ ಸಂಪಾದನೆ ಮಾಡುತ್ತಾರೆ.



ಐಪಿಎಲ್ಸಂಬಳಆದರೆ, ಐಪಿಎಲ್​ನಲ್ಲಿ ಅಂಪೈರಿಂಗ್​ ಮಾಡಿದರೆ ಹೆಚ್ಚಿನ ಸಂಬಳ ಸಿಗುತ್ತದೆ. ಆನ್​ ಫೀಲ್ಡ್​ ಅಂಪೈರ್​ಗಳು ಪ್ರತಿ ಪಂದ್ಯಕ್ಕೆ ₹3 ಲಕ್ಷ ಪಡೆದರೇ ಮೂರನೇ ಮತ್ತು ನಾಲ್ಕನೇ ಅಂಪೈರ್ ₹2 ಲಕ್ಷ ಪಡೆಯುತ್ತಾರೆ. ಅದರಲ್ಲೂ ಪ್ಲೇ ಆಫ್ ಮತ್ತು ಫೈನಲ್​ಗಳಲ್ಲಿ ಅಂಪೈರಿಂಗ್​ಗೆ​ ಬೋನಸ್​ ಕೂಡ ದೊರೆಯುತ್ತದೆ. ಐಪಿಎಲ್​ ಎಲೈಟ್​ ಅಂಪೈರ್​ಗಳಾಗಿದ್ದರೆ ₹ 8.2 ಲಕ್ಷ ಬೋನಸ್​ ಸಿಗುತ್ತದೆ. ದೇಶೀಯ ಕ್ರಿಕೆಟ್‌ನಲ್ಲಿ ಇಡೀ ವರ್ಷ ಆಡಿದರೂ, ಒಂದೂವರೆ ತಿಂಗಳ ಕಾಲ ನಡೆಯುವ ಐಪಿಎಲ್‌ನಲ್ಲಿ ಅಂಪೈರ್‌ಗಳು ಗಳಿಸುವ ಮೊತ್ತವನ್ನು ಗಳಿಸಲು ಸಾಧ್ಯವಿಲ್ಲ. ಆದರೆ, ಐಪಿಎಲ್​ನಲ್ಲಿ ಕೇವಲ ನಾಲ್ಕು ಗಂಟೆಯ ಪಂದ್ಯದಲ್ಲಿ ಕೈ ತುಂಬ ಹಣ ಪಡೆಯುತ್ತಾರೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ