
ಮತ್ತು ಮಾಸ್ ದೊಡ್ಡಿ ಗ್ರಾಮದಲ್ಲಿ ವರ್ಗಾವಣೆ ಮನೆಗಳಿಗೆ ನಿವೇಶನ ಮತ್ತು ಸ್ಥಳ ಹಕ್ಕು ಪತ್ರಗಳನ್ನು ತಾಸಿಲ್ದಾರವರಿಂದ ತಮಗೆ ಹಕ್ಕು ಪತ್ರಗಳು ವಿತರಿಸಿಕೊಡುತ್ತೇನೆಂದು ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ದದ್ದಲ್ ರವರು ಸಭೆಯಲ್ಲಿ ತಿಳಿಸಿದರು.
ಈ ಸಂಧರ್ಭದಲ್ಲಿ ಬ್ಲಾಕ್ ಅಧ್ಯಕ್ಷರು,ಊರಿನ ಹಿರಿಯ ಮುಖಂಡರು ಸುತ್ತಮುತ್ತಲಿನ ಗ್ರಾಮಗಳ ಹಿರಿಯ ಮುಖಂಡರುಗಳು, ನಾಮನಿರ್ದೆಶನ ಸದಸ್ಯರುಗಳು ಗ್ರಾ. ಪಂ ಸರ್ವ ಸದಸ್ಯರುಗಳು,ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಗಾರಲದಿನ್ನಿ ವೀರನಗೌಡ

