Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

4 ವರ್ಷಗಳಿಂದ ಈ ಸ್ವತ್ತು ಪಡೆಯಲು ವಿಳಂಬ ಧೋರಣೆ ಅಭಿಯಾನ

Advertisement
ಅರಸಿಕೆರೆ : ನಗರಸಭೆಯಲ್ಲಿ ಹಾಗೂ ನಾಗರಿಕರಿಗೆ ತಿದ್ದುಪಡಿಯ ಮಾನಸಿಕ ಹಿಂಸೆಯನ್ನ ತಪ್ಪಿಸಲು ಅರಸೀಕೆರೆ ನಗರಸಭೆ ಒಂದು ಐತಿಹಾಸಿಕ ತೀರ್ಮಾನ ಕೈಗೊಂಡಿದ್ದು ಅಭಿವೃದ್ಧಿಯ ಚಿಂತಕರು ನಗರಸಭಾ ಅಧ್ಯಕ್ಷರಾದ ಎಂ ಸಮಿವುಲ್ಲಾ ರವರು ಪ್ರತಿ ವಾರ್ಡಿನಲ್ಲಿ ಸಂಚರಿಸಿ ಸ್ಥಳದಲ್ಲೇ ವಾರ್ಡ್ಗಳಲ್ಲಿ ಈ ಸ್ವತ್ತು ನೀಡುವ ಮಹತ್ತರವಾದ ತೀರ್ಮಾನ ಕೈಗೊಂಡಿರುವುದು.



ನಿಜಕ್ಕೂ ಜನತೆಗೆ ಅಥವಾ ಸಂತೋಷವಾಗಿದೆ ಇದರ ಸದುಪಯೋಗವನ್ನು ಸಾರ್ವಜನಿಕರು ತಮ್ಮ ನಿವೇಶನ ಮತ್ತು ಮನೆಯ ಈ ಸ್ವತ್ತು ಪಡೆಯಲು ಯಾವುದೇ ಮಧ್ಯವರ್ತಗಳ ಅವಶ್ಯಕತೆಯಿಲ್ಲದೆ ನೇರವಾಗಿ ನಗರಸಭೆ ಕಚೇರಿಯ ಸಿಬ್ಬಂದಿಗಳು ನಗರಸಭಾ ಅಧ್ಯಕ್ಷರ ಸಮ್ಮುಖದಲ್ಲಿ ಪಡೆದುಕೊಳ್ಳುವ ಅವಕಾಶ ದಯಮಾಡಿ ಸತುಪಯೋಗಪಡಿಸಿಕೊಳ್ಳಿ ತಮಗೆ ತಿಳಿದಿರುವ ಅಕ್ಕಪಕ್ಕದ ಮನೆಯವರು ತಿಳಿಸಿ ಈ ಅನುಕೂಲವನ್ನು ಪಡೆದುಕೊಳ್ಳಬೇಕಾಗಿ ಹಾಗೂ ಈ ಕ್ರಮ ಕೈಗೊಂಡ ಶ್ರೀಯುತ ಎಂ ಸಮಿಉಲ್ಲಾ ರವರಿಗೆ ಅಭಿನಂದನೆಗಳ

ವರದಿ : ರಾಜು 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ