Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಿವೃತ್ತಿ ಹೊಂದಿದ ಯೋಧನಿಗೆ ಭವ್ಯ ಸ್ವಾಗತ

Advertisement
ಸಿಂಧನೂರು: ಅ 31 ಎಂ.ಡಿ.ತಾಹೀರ್ ನಕಾಶ್ ಅ. ಹಣಗಿ ಅವರು ಸುದೀರ್ಘ 22 ವರ್ಷಗಳ ಕಾಲ ದೇಶದ ವಿವಿಧ ಗಡಿಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ತಾಯ್ನಾನಾಡದ ಸಿಂಧನೂರಿಗೆ ಆಗಮಿಸಿದ ಇವರನ್ನು ಕರ್ನಾಟಕ ಮಾಜಿ ಯೋಧರ ಸಂಘ ಸಿಂಧನೂರು ಘಟಕದ ವತಿಯಿಂದ ನಗರದ ಪ್ರವಾಸಿ ಮಂದಿರದಲ್ಲಿ ಭವ್ಯ ಸ್ವಾಗತದೊಂದಿಗೆ ಡೊಳ್ಳು ವಾದ್ಯ ಭವ್ಯವಾದ ಮೆರವಣಿಗೆಯೊಂದಿಗೆ ನಿವೃತ್ತ ಯೋಧರು ಮತ್ತು ನಗರದ ಸಂಘ ಸಂಸ್ಥೆ ಗಣ್ಯ ವ್ಯಕ್ತಿಗಳಿಂದ ಸ್ವಾಗತಿಸಲಾಯಿತು.



ಮೆರವಣಿಗೆಯಲ್ಲಿ ಮಾಜಿ ಯೋಧರುಗಳಾದ ಸುರೇಶ್.ರುದ್ರೇಶ ತುಪ್ಪದ. ನಾಗರಾಜ ತುರುವಿಹಾಳ. ನರಸಿಂಹ ಕಲ್ಲೂರು. ಪರಶುರಾಮ. ನಾಗರಾಜ ಉಪ್ಪಾರ. ಹಾಲೇಶ ಬಾದರ್ಲಿ. ಕಳಕಪ್ಪ ತುರುವಿಹಾಳ. ವೀರಭದ್ರಯ್ಯ ಸ್ವಾಮಿ.ರಾಜಾ ಸಾಬ್. ಹಾಗೂ ಲಿಂಗಸೂಗೂರಿನ ಮಾಜಿ ಯೋಧರುಗಳಾದ ವಿರೂಪಾಕ್ಷಯ್ಯ ಹಿರೇಮಠ . ನೀಲಪ್ಪ ನಂದವಾಡಗಿ. ಮಲ್ಲಪ್ಪ ಕುಂಬಾರ ಗೆಜ್ಜಲಗಟ್ಟ. ಸಂಗಯ್ಯ ಹಿರೇಮಠ. ಅಮರೇಗೌಡ ಪಾಟೀಲ್. ಕಾರುಣ್ಯ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ.ಚನ್ನಬಸಯ್ಯಸ್ವಾಮಿ ಹಿರೇಮಠ. ಬಾಗಲಕೋಟೆಯ ನಮನ ಫೌಂಡೇಶನ್ ಸಂಸ್ಥಾಪಕರಾದ ಅನಗವಾಡಿ ನಬಿ ನದಾಫ್. ಸಿಂಧನೂರಿನ ಹಿರಿಯರುಗಳಾದ ವೆಂಕಟೇಶ ಬಾದರ್ಲಿ. ಸೋಮನಾಥ ಪತ್ತಾರ. ಮಲ್ಲಿಕಾರ್ಜುನರೆಡ್ಡಿ ಸಾಸಲಮರಿ.ಅಸ್ಲಾಂ ಪಾಷಾ. ಪತ್ರಕರ್ತರಾದ ವೆಂಕೋಬ ನಾಯಕ ಬೂತಲದಿನ್ನಿ ಮತ್ತು ಅನೇಕ ದೇಶಭಕ್ತರು ವಿವಿಧ ಶಾಲಾ ಕಾಲೇಜುಗಳ ಉಪನ್ಯಾಸಕರಗಳು ಮಕ್ಕಳು ಮತ್ತು ಎಂ.ಡಿ.ತಾಹೀರ್ ನಕಾಶ್ ಅ. ಹಣಗಿ ಅವರ ಅಪಾರ ಕುಟುಂಬ ವರ್ಗ ಮತ್ತು ಅನೇಕ ದೇಶಭಕ್ತರು ಉಪಸ್ಥಿತರಿದ್ದರು.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ