Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಸವನ ಬಾಗೇವಾಡಿ ಪಟ್ಟಣದಲ್ಲಿ ಐತಿಹಾಸಿಕ ಕಾರ್ಯಕ್ರಮ

Advertisement
ವಿಜಯಪುರ : ಬಸವನ ಬಾಗೇವಾಡಿ ಪಟ್ಟಣದಲ್ಲಿ ಐತಿಹಾಸಿಕ ಕಾರ್ಯಕ್ರಮ ಕ್ರಾಂತಿವೀರ ಯುವ ಬ್ರಿಗೇಡ್ ವೇದಿಕೆಯ ಸಿದ್ಧತೆ ವೀಕ್ಷಣೆ ಮಾಡಿದ ಕಲ್ಲು ಸೊನ್ನದ್. ಮತ್ತು ಆನಂದ್ ದೇವರು.

ಕ್ರಾಂತಿವೀರ ಯುವ ಬ್ರಿಗೇಡ್ ಎಂಬ ಕಾರ್ಯಕ್ರಮವು ಬಸವನ ಬಾಗೇವಾಡಿ ಪಟ್ಟಣದ ಮಿನಿವಿಧಾನಸೌಧ ಹಿಂದುಗಡೆ ರಾಜ್ಯಮಟ್ಟದ ಕಾರ್ಯಕ್ರಮ ಫೆಬ್ರುವರಿ 4 ರಂದು ಜರುಗಲಿದೆ

12ನೇ ಶತಮಾನದ ಅಣ್ಣ ಬಸವಣ್ಣನವರೂ ಎಲ್ಲರನ್ನು ಕರೆದುಕೊಂಡು ಅನುಭವ ಮಂಟಪ ಎಂಬ ಹೆಜ್ಜೆಯನಿಟ್ಟು ಎಲ್ಲರೂ ಸರಿ ಸಮಾನರೆಂಬ ಸಂದೇಶ ಸಾರಿದ ಬಸವಣ್ಣನವರ ಜನ್ಮಸ್ಥಳದ ಬಸವನ ಬಾಗೇವಾಡಿಯಲ್ಲಿ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿಯಾದ ಈಶ್ವರಪ್ಪ ಅವರ ನೇತೃತ್ವದಲ್ಲಿ ರಾಜ್ಯದ ಚಿಕ್ಕ ಚಿಕ್ಕ ಸಮುದಾಯಗಳನ್ನು ಸೇರಿಸಿಕೊಂಡು ಕ್ರಾಂತಿವೀರ ಯುವ ಬ್ರಿಗೇಡ್ ಎಂಬ ಕಾರ್ಯಕ್ರಮವು 1008 ಜನ ಸ್ವಾಮೀಜಿಗಳನ್ನು ಸೇರಿಸಿಕೊಂಡು ಬಸವ ಸ್ಮಾರಕದಿಂದ ಕುಂಭಮೇಳ ಹಲವಾರು ಕಲಾತಂಡಗಳಿಂದ ಮೆರವಣಿಗೆ ಮಾಡುವುದರ ಮೂಲಕ ಕ್ರಾಂತಿಕಾರಿ ಯುವ ಬ್ರಿಗೇಡ್ ಉದ್ಘಾಟನೆಗೊಳ್ಳಲಿದೆ

ಕ್ರಾಂತಿವೀರ ಯುವ ಬ್ರಿಗೇಡ್ ಮೂಲಕ ಅನ್ಯಾಯಕ್ಕೆ ಒಳಗಾದವರನ್ನು ನ್ಯಾಯ ಕೊಡಿಸುವುದು ಕಡು ಬಡವರ ಸಮಸ್ಯೆ ಮತ್ತು ಸಾರ್ವಜನಿಕರ ಸಮಸ್ಯೆಗಳನ್ನು ಹೋರಾಟ ಮಾಡುವುದರ ಮೂಲಕ ನ್ಯಾಯ ಕೊಡಿಸುವುದಕ್ಕೆ ಕ್ರಾಂತಿವೀರ ಯುವ ಬ್ರಿಗೇಡ್ ಇರುತ್ತದೆ ಎಂದು ಕಲ್ಲು ಸೊನ್ನದ್ ಹೇಳಿದರು

ಬಸವನ ಬಾಗೇವಾಡಿಯಲ್ಲಿ ಕಾರ್ಯಕ್ರಮ ಮಾಡುವುದರ ಉದ್ದೇಶವೇನೆಂದರೆ ಅಣ್ಣ ಬಸವಣ್ಣವರು ಹುಟ್ಟಿದ ಸ್ಥಳ ನಾವು ಮಾಡುವ ಕಾರ್ಯಕ್ರಮ ಇಡೀ ರಾಜ್ಯದ ತುಂಬಾ ಹರಡಲಿ ಮತ್ತು ಬಸವನ ಬಾಗೇವಾಡಿಯ ಸುತ್ತಮುತ್ತಲಿನ ಹಳ್ಳಿಯ ಜನರು ಪಾಲ್ಗೊಳ್ಳಲಿದ್ದು ಸುಮಾರು ನಾಲ್ಕು ಜಿಲ್ಲೆಗಳ ಜನರು ಭಾಗಿಯಾಗಲಿದ್ದಾರೆ ಆನಂದ್ ದೇವರು ಮತ್ತು ಕಲ್ಲು ಸೊನ್ನದ್ ಹೇಳಿದರು

ಇದೇ ಸಂದರ್ಭದಲ್ಲಿ ಕಲ್ಲು ಸೊನ್ನದ್ ಆನಂದ್ ದೇವರು. ಬಸವರಾಜ್ ಬಿಜಾಪುರ್. ಮುದುಕಣ್ಣ ಹೊರ್ತಿ. ರಾಜು ಮುಳುವಾಡ. ಶಿವರಾಯ್ ಕಲಬುರ್ಗಿ. ಸಂಗಣ್ಣ ಹಂಚನಾಳ ವಿಶಾಲ್ ಮುತ್ತತ್ತಿ . ಬಸವರಾಜ ಅಡಿಗಿಮನಿ
ಹೀಗೆ ಉಪಸ್ಥಿತರು ವೀಕ್ಷಣೆ ಮಾಡಿದರು
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ