
ಈಗ ಅದೇ ದೇವಪ್ಪನ ಮಗ ಆಂಜನೇಯ ಗ್ರಾಮಕ್ಕೆ ಹೋಗುವ 18 ಪೀಟು ರಸ್ತೆ ಯನ್ನು ಅತಿಕ್ರಮಣ ಮಾಡಿ ರಸ್ತೆಯನ್ನು ಜೆಸಿಬಿಯಿಂದ ಅಗಿದು ಹಾಳು ಮಾಡಿದ್ದಾನು ಇದನ್ನು ಪ್ರಶ್ನಿಸಿ ಗ್ರಾಮದ ನಿವಾಸಿಗಳು ಸಿಂಧನೂರು ತಾಸಿಲ್ದಾರ್ ರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು ತಹಸೀಲ್ದಾರರು ಹೊಲದ ಮಾಲಿಕ ಆಂಜನೇಯನನ್ನು ಹಾಗೂ ಗ್ರಾಮಸ್ಥರನ್ನು ಕರಿಸಿ ಅಲ್ಲಿನ ಗ್ರಾಮಸ್ಥರಿಗೆ ತಿರುಗಾಡು ರಸ್ತೆ ಬಿಟ್ಟು ಕೊಡುಲು ಜಮೀನು ಮಾಲೀಕ ಆಂಜನೇಯನಿಗೆ ತಿಳಿ ಹೇಳಿದ ನಂತರ ರಸ್ತೆ ಬಿಟ್ಟುಕೊಡಲು ನನ್ನ ತಂಟೆ ತಕರಾರು ಇಲ್ಲವೆಂದು ಹೇಳಿದ ನಂತರ
ತಹಶೀಲಾರರು ಗ್ರಾಮಸ್ಥರಿಗೆ ನೀವು ಅಲ್ಲೇ ತಿರುಗಾಡಬಹುದು ಎಂದು ಹೇಳಿದ ಹಿನ್ನೆಲೆ ಗ್ರಾಮಸ್ಥರು ತಮ್ಮ ಸ್ವಂತ ಖರ್ಚಿನಿಂದ ಹಾಳಾದ ರಸ್ತೆಯನ್ನು ಟ್ಯಾಕ್ಟರ್ ಗಳಿಂದ ಮಣ್ಣು ಹಾಕುವ ಸಂದರ್ಭದಲ್ಲಿ ಹೊಲದ ಮಾಲೀಕ ಆಂಜನೇಯ ಇಲ್ಲಿ ಮರಮ ಹಾಕಲು ನಿಮಗೆ ಯಾರು ಹೇಳಿದ್ದು ಎಂದು ಖ್ಯಾತೆ ತೆಗೆಯುತ್ತಾನೆ. ಇಲ್ಲಿನ ಪರಿಸ್ಥಿತಿ ಬಿಗಡಾಯಿಸುವ ಮೊದಲು ಅಧಿಕಾರಿಗಳು ಎಚ್ಚೆತ್ತುಕೊಂಡು ಗ್ರಾಮಸ್ಥರಿಗೆ ನ್ಯಾಯ ದೊರಕಿಸಿ ಕೊಡಬೇಕಾಗಿದೆ ಎಂದು ದಲಿತ ಮುಖಂಡ ಚಿನ್ನಪ್ಪ ಹೆಡಗಿಬಾಳ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ರಮೇಶ್ ಗ್ರಾಮ ಪಂಚಾಯತ್ ಸದಸ್ಯರು. ಮೋಹಿದ್ದಿನ್ ಗ್ರಾಮ ಪಂಚಾಯತಿ ಮಾಜಿ ಸದಸ್ಯರು. ರಾಮಾಂಜನೇಯ ದುರ್ಗಪ್ಪ ನಂದಪ್ಪ ಶಮಿದ್ ಸುರೇಖಾ ಕಟ್ಟಿಮನಿ ರೇಣುಕಾ ಸುನೀತ ಲಕ್ಷ್ಮಿ ಶಾಂತಮ್ಮ ಹುಲಿಗೆಮ್ಮ ಇನ್ನೂ ಅನೇಕರಿದ್ದರು.
ವರದಿ:ಬಸವರಾಜ ಬುಕ್ಕನಹಟ್ಟಿ

