Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇಳಕಲ್ : ಪೌರ ನೌಕರರ ಅನಿರ್ದಿಷ್ಟ ಕಾಲ ಮುಷ್ಕರಕ್ಕೆ ಬೆಂಬಲ

Advertisement
----------ಮುಷ್ಕರಕ್ಕೆ ಬೆಂಬಲ

ವೆಲ್ಫೇರ ಪಾರ್ಟಿ ಇಳಕಲ್ಲ ಘಟಕ, ಸಾಲಿಡಾರಿಟಿ ಯೂಥ ಮೊಮೆಂಟ, ಜಮಾಅತೆ ಇಸ್ಲಾಮೀ ಹಿಂದ ಇಳಕಲ್ಲ

ಇಲಕಲ್ಲ : ರಾಜ್ಯ ಪೌರ ನೌಕರರ ಸಂಘದ ಆದೇಶದ ಮೇರೆಗೆ ನಗರದ ಪೌರ ಕಾರ್ಮಿಕರ ಸಂಘ ಹಾಗೂ ಸದಸ್ಯರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ನಡೆಸಿದ ಅನಿರ್ದಿಷ್ಟ ಕಾಲ ಹಮ್ಮಿಕೊಂಡ ಮುಷ್ಕರದಲ್ಲಿ ಭಾಗವಹಿಸಿದ ವೆಲ್ಫೇರ ಪಾರ್ಟಿ ರಾಜ್ಯ ಕಾರ್ಯ ಕಾರಿಣಿ ಸದಸ್ಯರಾದ ಮುಹ್ಮದ ತಾಜುದ್ದೀನ ಮಾತನಾಡಿ, ಪೌರ ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ತ್ವರಿತವಾಗಿ ಈಡೇರಿಸಬೇಕು ಎಂದರು.



ಜಮಾಅತೆ ಇಸ್ಲಾಮೀಯ ಸದಸ್ಯ ಅಬ್ದುಲ್ ಗಫಾರ ತಹಶೀಲ್ದಾರ ಮಾತನಾಡಿ ಪೌರ ಕಾರ್ಮಿಕರು ಅತ್ಯಂತ ಹೆಚ್ಚು ಶ್ರಮ ವಹಿಸುವ ಕಾರ್ಮಿಕ ವರ್ಗ ಅವರು ತಮ್ಮ ನ್ಯಾಯಯುತ ಬೇಡಿಕೆಗಾಗಿ ಮುಷ್ಕರಕ್ಕೆ ಕುಳಿತಿರುವುದು ನೋವಿನ ಸಂಗತಿ, ನಗರವು ಸ್ವಚ್ಚವಾಗಿ, ಅಂದವಾಗಿ ಕಾಣಬೇಕಾದರೆ ಪೌರಕಾರ್ಮಿಕರು ಸಂತೋಷದಿಂದ ಇರಬೇಕು, ಅದಕ್ಕಾಗಿ ಸರ್ಕಾರ ಕೂಡಲೇ ಅವರ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.



ಇನ್ನೂರ್ವ ಸದಸ್ಯ ಡಾ: ನೂರ ಮುಹ್ಮದ ಬಿಳೇಕುದರಿ ಹಾಗೂ ವೆಲ್ಫೇರ ಪಾರ್ಟಿ ಬಾಗಲಕೋಟ ಜಿಲ್ಲಾಧ್ಯಕ್ಷ ಅಫ್ಜಲ್ ಹುಸೇನ ಮುಷ್ಕರಕ್ಕೆ ಬೆಂಬಲ ಸೂಚಿಸಿ ಮಾತನಾಡಿದರು, ಈ ಸಂದರ್ಭದಲ್ಲಿ ವೆಲ್ಫೇರ ಪಕ್ಷದ ಸ್ಥಾನೀಯ ಹೊಣೆಗಾರರಾದ ರಿಜ್ವಾನ ಹುಮ್ನಾಬಾದ, ಮುಹ್ಮದ ಸಿರಾಜ್ ಹುಣಚಗಿ, ನಬಿಸಾಬ ಗಬ್ಬೂರ, ಮುನ್ನಾ ಸೈಂ, ಮುಹ್ಮದ ರಫೀಕ ಬಳಗಾನೂರ, ಆದಂಸಾಬ ಕುಳಗೇರಿ, ಇಳಕಲ್ಲ ಸಾಲಿಡಾರಿಟಿ ಯೂಥ ಮೊಮೆಂಟಿನ ಹಬೀಬುಲ್ಲಾಹ ತಾವರಗೇರಿ, ಮುರ್ತುಜಾ ಕಾಕಬಾಳ, ಮುಹ್ಮದ ಗೌಸ ಗಡಾದ, ಜಮಾಅತೆ ಇಸ್ಲಾಮೀಯ ಸ್ಥಾನೀಯ ಅಧ್ಯಕ್ಷರಾದ ಹುಸೇನ ಬಾಷಾ ಸೂಳಿಭಾವಿ, ಇಬ್ರಾಹೀಂ ಛಾವಣಿಯವರು ನಗರದ ಪೌರ ಸಂಘ ಶಾಖೆಯ ಅಧ್ಯಕ್ಷ ಹುಲಿಗೆಮ್ಮ ಚಲವಾದಿ, ಬಸವರಾಜ ಕಿರಗಿ ಹಾಗೂ ಧರಣಿ ನಿರತ ಸಿಬ್ಬಂದಿ ವರ್ಗಕ್ಕೆ ಬೆಂಬಲ ಸೂಚಕ ಪತ್ರ ನೀಡಿದರು.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ